Story/Poem

ಶರಣಗೌಡ ಬಿ.ಪಾಟೀಲ ತಿಳಗೂಳ

ಲೇಖಕ ಶರಣಗೌಡ ಪಾಟೀಲ ಅವರು  ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

More About Author

Story/Poem

ಜೊತೆಗಾರ

ಅವನು ನನ್ನ ಜೊತೆಗಾರ ನನ್ನನ್ನು ಆಗಾಗ ಹಿಂಬಾಲಿಸುವನು ಮುಂಬಾಲಿಸುವನು ! ಸೂರ್ಯ ಚಂದ್ರ ವಿದ್ಯುತ್ತಿನ ಬೆಳಕಿದ್ದರೆ ಕಾಣುವನು ಕತ್ತಲಾದರೆ ಸಾಕು ಏಕಾಏಕಿ ಮಾಯವಾಗುವನು ! ನನಗೂ ಹೇಳುವದಿಲ್ಲ ಹೋಗುವ ವಿಷಯ ಹೋದಾಗ ಹುಡುಕುತ್ತೇನೆ ಎಲ್ಲಿಗೆ ಹೋದನೆಂದು ಯೋಚಿಸುತ್ತೇನೆ ! ಕೂ...

Read More...

ಗಂಟಿನ ನಂಟು !

ಲೇಖಕ, ಕತೆಗಾರ ಶರಣಗೌಡ ಬಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ತಿಳಗೂಳದವರು. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಶರಣಗೌಡ ಬಿ. ಪಾಟೀಲ ಅವರ ‘ಗಂಟಿನ ನಂಟು !’ ಕತೆ ನಿಮ್ಮ ಓದಿಗಾಗಿ.. ಅನಿವಾರ್ಯವೊ ಅವಶ್ಯಕತೆಯೋ ಗೊತ್ತಿಲ್ಲ ಲಕ್ಷ್ಮೀಪುರದ ನೂರಪ್ಪ ಆಗಲೇ ಸ...

Read More...

ಪರಿವರ್ತನೆ

ಲೇಖಕ, ಕತೆಗಾರ ಶರಣಗೌಡ ಬಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ತಿಳಗೂಳದವರು. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಶರಣಗೌಡ ಬಿ. ಪಾಟೀಲ ಅವರ ‘ಪರಿವರ್ತನೆ’ ಕತೆ ನಿಮ್ಮ ಓದಿಗಾಗಿ.. ಮ್ಯಾಲಿನ ಕೇರಿ ದೊಡ್ಡಾಯಿ ಜೀವನದುದ್ದಕ್ಕೂ ಸಂಪ್ರದಾಯವನ್ನೇ ಪಾಲಿಸಿಕೊಂಡ...

Read More...

ಕೋಟಿನ ಗುಂಡಿ !

‘ಹಿಟ್ಟಿನ ಗಿರಣಿ ಕಿಟ್ಟಪ್ಪ, ತೊರೆದ ಗೂಡು , ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು, ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ’ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಲೇಖಕ ಶರಣಗೌಡ ಬಿ. ಪಾಟೀಲ ತಿಳಗೊಳ ಅವರ ' ಕೋಟಿನ ಗುಂಡಿ' ...

Read More...

ಫ್ಯಾಷನ್ ಪರಮಾತ್ಮ

‘ಹಿಟ್ಟಿನ ಗಿರಣಿ ಕಿಟ್ಟಪ್ಪ, ತೊರೆದ ಗೂಡು , ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು, ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ’ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಲೇಖಕ ಶರಣಗೌಡ ಬಿ. ಪಾಟೀಲ ತಿಳಗೊಳ ಅವರ 'ಫ್ಯಾಷನ್ ಪರಮಾತ್ಮ'...

Read More...