ಲೇಖಕ ಶರಣಗೌಡ ಬಿ.ಪಾಟೀಲ ತಿಳಗೂಳ ಅವರು ಬರೆದ 'ವಿಪರ್ಯಾಸ..!' ಕವಿತೆಯ ಸಾಲುಗಳು...
ಜಾತಿ ಮತ ಹಿಡಿದು
ಹೊಡೆದಾಡದಿರೆಂದು
ಸಾರಿ ಹೇಳಿದ ಸಂತರ
ಮಾತು ಮರೆತು
ಸಾಗುತಿರುವದೇಕೆ?
ಮಾನವೀಯತೆ ಬೀಜ
ಬಿತ್ತಿ ಮೌಲ್ಯಯುತ
ಬೆಳೆ ತೆಗೆಯಲು
ಬೋಧಿಸಿದ ದಾರ್ಶನಿಕರ
ತತ್ವ ಪ...
ಅವನು ನನ್ನ ಜೊತೆಗಾರ
ನನ್ನನ್ನು ಆಗಾಗ
ಹಿಂಬಾಲಿಸುವನು
ಮುಂಬಾಲಿಸುವನು !
ಸೂರ್ಯ ಚಂದ್ರ ವಿದ್ಯುತ್ತಿನ
ಬೆಳಕಿದ್ದರೆ ಕಾಣುವನು
ಕತ್ತಲಾದರೆ ಸಾಕು
ಏಕಾಏಕಿ ಮಾಯವಾಗುವನು !
ನನಗೂ ಹೇಳುವದಿಲ್ಲ
ಹೋಗುವ ವಿಷಯ
ಹೋದಾಗ ಹುಡುಕುತ್ತೇನೆ
ಎಲ್ಲಿಗೆ ಹೋದನೆಂದು
ಯೋಚಿಸುತ್ತೇನೆ !
ಕೂ...
ಲೇಖಕ, ಕತೆಗಾರ ಶರಣಗೌಡ ಬಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ತಿಳಗೂಳದವರು. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಶರಣಗೌಡ ಬಿ. ಪಾಟೀಲ ಅವರ ‘ಗಂಟಿನ ನಂಟು !’ ಕತೆ ನಿಮ್ಮ ಓದಿಗಾಗಿ..
ಅನಿವಾರ್ಯವೊ ಅವಶ್ಯಕತೆಯೋ ಗೊತ್ತಿಲ್ಲ ಲಕ್ಷ್ಮೀಪುರದ ನೂರಪ್ಪ ಆಗಲೇ ಸ...
ಲೇಖಕ, ಕತೆಗಾರ ಶರಣಗೌಡ ಬಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ತಿಳಗೂಳದವರು. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಶರಣಗೌಡ ಬಿ. ಪಾಟೀಲ ಅವರ ‘ಪರಿವರ್ತನೆ’ ಕತೆ ನಿಮ್ಮ ಓದಿಗಾಗಿ..
ಮ್ಯಾಲಿನ ಕೇರಿ ದೊಡ್ಡಾಯಿ ಜೀವನದುದ್ದಕ್ಕೂ ಸಂಪ್ರದಾಯವನ್ನೇ ಪಾಲಿಸಿಕೊಂಡ...
‘ಹಿಟ್ಟಿನ ಗಿರಣಿ ಕಿಟ್ಟಪ್ಪ, ತೊರೆದ ಗೂಡು , ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು, ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ’ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಲೇಖಕ ಶರಣಗೌಡ ಬಿ. ಪಾಟೀಲ ತಿಳಗೊಳ ಅವರ ' ಕೋಟಿನ ಗುಂಡಿ' ...