Story/Poem

ಶಶಿರಾಜ್ ಹರತಲೆ

ಶಶಿರಾಜ್ ಹರತಲೆ ಅವರು ಮೂಲತಃ ಕಲಬುರಗಿಯವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ, ಕತೆ, ಕವನ, ಲೇಖನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author

Story/Poem

ನಾವು ಈ ಮಣ್ಣಿನ ರೈತ ಮಕ್ಕಳ ಪಡೆ

ನಾವು ಈ ಮಣ್ಣಿನ ರೈತ ಮಕ್ಕಳ ಪಡೆ ನಾವು ಹೆಜ್ಜೆ ಇಡುವುದು ಊರ ಕಟ್ಟುವ ಕಡೆ ಅಪ್ಪ ಅಮ್ಮರ ಕಷ್ಟಕ್ಕೆ ಹೆಗಲು ನೀಡುತ್ತೇವೆ. ಅಕ್ಕ ಪಕ್ಕದವರ ಗೆಳತನ ಗಟ್ಟಿ ಮಾಡುತ್ತೇವೆ ಹಿರಿಯರು ಸಾಗಿದ ಹಾದಿಯಲ್ಲಿ ನಾವು ಸಾಗುತ್ತೇವೆ ಹಳ್ಳಿ ಜೀವನದ ಮೌಲ್ಯವನ್ನು ಎತ್ತಿ ಹಿಡಿಯುತ್ತೇವೆ. !!ನಾವು ಈ...

Read More...