ಲೇಖಕ ಶಿವಮನ್ಯು ಪಾಟೀಲರು ಅವರು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದವರು. ಎಂಜಿನಿಯರಂಗ್ (ಸಿವಿಲ್) ಪದವೀಧರರು.‘ ಸ್ಕೈ’ ಎಂಜಿನಿಯರ್ಸ್ ಕಂಪನಿಯ ಪ್ರಧಾನ ವ್ಯವಸ್ಥಾಪಕರು. ಸಾಹಿತ್ಯಕವಾಗಿಯೂ ತೊಡಗಿಸಿಕೊಂಡಿದ್ದಾರೆ.
ನನ್ನ ನಿನ್ನ ಈ ಪ್ರೀತಿ
ನನ್ನ ನಿನ್ನ ಒಲವ ಸಂಬಂಧ
ನನ್ನ ನಿನ್ನೊಳಗೆ ಉಳಿದು ಹೋಯಿತು
ಜಗದ ಕಣ್ಣಿಗೆ ನಾವು ಅಪರಿಚಿತರು.
ನಾನು ನೀನು ಮೊದಲು ಭೇಟಿಯಾಗಿದ್ದು
ಬರಿ ಕಣ್ಣುಗಳಿಗೆ ಮಾತ್ರ ಗೊತ್ತು.
ನಮಗೂ ಅರಿಯದೆ , ಅದು ಹೇಗೋ
ಒಂದಾದದ್ದು ಬರಿ ಮನಸ್ಸಿಗೆ ಮಾತ್ರ ಗೊತ್ತು.
ಆದರೂ ಲೋಕದ ಕಣ...