Story/Poem

ಶ್ರೀನಿವಾಸ ಜಾಲವಾದಿ

ಲೇಖಕ  ಶ್ರೀನಿವಾಸ ಜಾಲವಾದಿ ಅವರು ಜನಿಸಿದ್ದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿಯಲ್ಲಿ. ಇವರ ಸ್ವಂತ ಊರು ಜಾಲವಾದಿ. 1988 ರಿಂದ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ವಾಸವಿದ್ದಾರೆ. ಬಿ.ಎ. ಬಿ.ಈಡಿ ಪದವೀಧರರು. ಸದ್ಯ, ಸುರಪುರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲರಾಗಿ ನಿವೃತ್ತರು. .ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆಯ ಸಂಚಾಲಕರು. ಸುರಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ‘ಕಲಾ ಮಾಧ್ಯಮ ವಿಜಾಪುರದಿಂದ ‘ತಿರುಗುಪ್ಪ’ ನಾಟಕವನ್ನು ದೆಹಲಿ, ಮುಂಬಯಿ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರದರ್ಶನ ಹಾಗೂ ಬೆಂಗಳೂರು ದೂರದರ್ಶನದಿಂದ ನಾಟಕ ಪ್ರಸಾರ. ಖ್ಯಾತ ನಿರ್ದೇಶಕ ಟಿ.ಎಸ್.ರಂಗಾ ಅವರ ನಿರ್ದೇಶನದ ‘ಮೌನಕ್ರಾಂತಿ’ ಗೆ ಸಂಭಾಷಣೆ, ನಟ ಹಾಗೂ ಸಹಾಯಕ ನಿರ್ದೇಶಕರು. ವಿವಿಧ ಧಾರಾವಾಹಿಗಳ ಹಾಗೂ ನಾಟಕಗಳ ವಿಮರ್ಶಕರು, ಆಕಾಶವಾಣಿ ಕಲಾವಿದರು ಕೂಡ. 

More About Author

Story/Poem

ಸಾಠಕಬರ್‌ದ ಸುಂದರಿಯರು

ಲೇಖಕ, ಕವಿ, ಕತೆಗಾರ ಶ್ರೀನಿವಾಸ ಜಾಲವಾದಿ ಅವರು ಜನಿಸಿದ್ದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿಯಲ್ಲಿ. ಇವರ ಸ್ವಂತ ಊರು ಜಾಲವಾದಿ. ವಿವಿಧ ಧಾರಾವಾಹಿಗಳ ಹಾಗೂ ನಾಟಕಗಳ ವಿಮರ್ಶಕರು, ಆಕಾಶವಾಣಿ ಕಲಾವಿದರು ಕೂಡ ಹೌದು. ಪ್ರಸ್ತುತ ಅವರು ಬರೆದಿರುವ ‘ಸಾಠಕಬರ್‌ದ ಸುಂ...

Read More...

ಬಾನು ಜೇನು

ಕಾಡು ಕಡಲು ಬಾನು ಜೇನು ಎಲ್ಲ ಸೇರಿ ತಾರೆ ತೋಟ ಕಂಪು ನಿನ್ನ ಒಡಲು ಪ್ರೇಮಧಾರೆ ಹನಿ ಹನಿಸಿತು ತಂಪುಕಂಪು ಸ್ವಪ್ನಧಾರೆ ! ಜೀವನವೇ ಪಾಠಶಾಲೆ ನೀನೇ ಎನ್ನ ಗುರುವು ಬದುಕು ಪ್ರೀತಿ ಧ್ಯಾನಸ್ಥಿತಿ ಒಲವು ಮಂದಾರ ಹೂ ಮಕರಂದ ದುಂಬಿ ನಾನು ನಿನ್ನೊಡಲ ಶ್ರೀಗಂಧ ಜೊತೆ ಜೊತೆಯ ಬಾಳೆಲ್ಲ ಹ...

Read More...

ಗಾನ ಗಾರುಡಿಗ

ದೇವಲೋಕದಿಂದಿಳಿದರೂ ಸಹ ಇಷ್ಟೊಂದು ಚಂದದ ಗಂಧರ್ವನು ಎಲ್ಲಿ ಬಂದಾನು? ಹೇಳಿರಿ ಗುರುಗಳೆ ನಮಗೆ ಗದುಗಜ್ಜಯ್ಯ ಪರುಷಮಣಿ! ಒಳಗಣ್ಣು ತೆರೆಸಿದ ಇವ ಜಾದೂಗಾರ ಜಗಕೆ ಎಂದೆಂದೂ ಸಂಗೀತದ ಗುಂಗು ಹಿಡಿಸಿದ ಕರುಣಾಮಯಿ ದೇವ! ಅರಿವೇ ಗುರು ನಾದಲೋಕದ ಬ್ರಹ್ಮ ಸಾಹಿತ್ಯ ಸಿಂಧೂರದ ಹೆಮ್ಮೆಯ ರಾಜ ...

Read More...

ಅಪೂರ್ವ ಬೆಳಕು

ಸೀತೆಯ ಸೆರಗು ಹರಡಿದೆ ಸುರಗಿರಿಯ ಸುರ ಶೃಂಗದಲಿ ರಾಮಬಾಣ ಬಿಟ್ಟರೇ ಅದು ಎಂದಿಗೂ ತಪ್ಪದು ಕನಕವೇ ! ಸೀತೆಯ ಬೆಟ್ಟ ಅದು ಜನಕನ ಪ್ರೀತಿ ಪುತ್ರಿಯ ಆಡುಂಬೋಲ ರಾಮನು ಹಾದು ಹೋದಾ ಈ ನೆಲ ಕ್ಷಾತ್ರ ತೇಜಸ್ಸಿನ ರಣದುಂಧುಬಿ ನೆಲದ ಋಣಕಾಗಿ ಮಡಿದವರ ನೆನೆ ಭಾವೈಕ್ಯದ ಭಾವನೆಗಳನು ಸ್ಮರಿಸ...

Read More...