Story/Poem

ಸುಮಿತ್ ಮೇತ್ರಿ

ಸುಮಿತ್ ಮೇತ್ರಿ- ವಿಜಯಪುರ ಜಿಲ್ಲೆಯ ಹಲಸಂಗಿಯಲ್ಲಿ 1986ರಲ್ಲಿ ಜನಿಸಿದರು. ತಂದೆ ಗಣಪತಿ, ತಾಯಿ ಗಂಗಾಬಾಯಿ ವಿಜ್ಞಾನ ಶಿಕ್ಷಕರಾದ ಇವರು ಪ್ರಸ್ತುತ ರಾಯಚೂರು ಜಿಲ್ಲೆ ದೇವದುರ್ಗದ ಕಜ್ಜಿಬಂಡಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲಸಂಗಿ, ವಿಜಯಪುರ ಮತ್ತು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ.

More About Author

Story/Poem

ಮಧುರ ನೆಲ

ಮಧುರ ನೆಲ ಗೋಣು ಎತ್ತರಿಸಿ ನೋಡಿದರೆ ಮಹಾರಾಷ್ಟ್ರ ಗಡಿ ಬಾರ್ಡರ್ ಚೆಕ್ ಪೋಸ್ಟ್ ಸುತ್ತುವರೆದ ಭೀಮೆಯ ತಂಗಾಳಿ ಎನ್ ಎಚ್ ಹದಿಮೂರು ಸದಾ ಹರಿಯುವ ಮಾಯಾವಿ ನದಿ ಎರೆ ಹುಳುವಿನಂತೆ  ನಿರಂತರವಾಗಿ ತೆವಳುವ ಮೋಟಾರ್ ಗಳು ಹೊಳೆಯುವ ಢಾಬಾಗಳು ಮಧುರ ಬಟ್ಟಲು ಹೀರುತ್ತಾ  ...

Read More...