Story/Poem

ಟಿ ನಾರಾಯಣಭಟ್ಟ

ಟಿ ನಾರಾಯಣಭಟ್ಟ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಸಾಧನೆಗೈದವರು.

More About Author

Story/Poem

ಆಶಯ

ತಾಯಿನುಡಿ ಸೇವೆಯಲ್ಲಿ ಕಳೆಯಲೆನ್ನಯ ಕಾಲ ತಾಯಿನಾಡಿನ ಶ್ರೇಯಕಿರಲೆನ್ನ ಧ್ಯೇಯ ನಾಡಿನುನ್ನತಿಯನ್ನಾ ನಾಡನುಡಿಯೇಳೆಯಿಂ ನೋಡಲಾರ್ಪುದರಿಂದಲೆನ್ನ ತಾಯಿ ನಾಡನುಡಿಯುನ್ನತಿಯ ಬಯಕೆಯಿಂದೆನ್ನ ತನು- ಮನ-ಧನಗಳೇಗಳುಂ ಸವೆಯುತಿರಲಿ. ಜಸದೆಸಕಜಾಲದಿಂ ದೂರವಿರಲೆನ್ನ ಮನ ಮುಸುಕದಿರಲೆನ್ನ...

Read More...