ತಾಯಿನುಡಿ ಸೇವೆಯಲ್ಲಿ ಕಳೆಯಲೆನ್ನಯ ಕಾಲ ತಾಯಿನಾಡಿನ ಶ್ರೇಯಕಿರಲೆನ್ನ ಧ್ಯೇಯ
ನಾಡಿನುನ್ನತಿಯನ್ನಾ ನಾಡನುಡಿಯೇಳೆಯಿಂ ನೋಡಲಾರ್ಪುದರಿಂದಲೆನ್ನ ತಾಯಿ ನಾಡನುಡಿಯುನ್ನತಿಯ ಬಯಕೆಯಿಂದೆನ್ನ ತನು- ಮನ-ಧನಗಳೇಗಳುಂ ಸವೆಯುತಿರಲಿ.
ಜಸದೆಸಕಜಾಲದಿಂ ದೂರವಿರಲೆನ್ನ ಮನ ಮುಸುಕದಿರಲೆನ್ನ ಬಗೆ ಸ್ವಾರ್ಥತಮದಿಂ; ಕುಸುಮವಾಸನೆವಿಸರದಂತೆನ್ನ ಜೀವನದ ಪ್ರತಿಕೃತಿಗಳೆಸೆದಿರಲಿ ದೆಸೆದೆಸೆಯಲಿ,
ಸುಜಲದಿಂ ತವಿನ ಸುಫಲಂಗಳಿಂ ಪೋಷಿಸುವ ಸಸ್ಯಶ್ಯಾಮಲೆ ಪ್ರೀತೆ ಭೂಮಾತೆಯ ನಿಜಪಾದಕಮಲದರ್ಚನೆ ಸದಾ ಸುಮನದಿಂ ದೊಗೆದ ಕೃತ್ಯುಸುಮದಿಂ ನಡೆಯುತಿರಲಿ.
ಜಯತು ಕರ್ನಾಟಕಂ ಜಯತು ಭಾರತ ಭೂಮಿ ಜಯತು ಸಾರಸ್ವತೋದ್ಯೋಗದೆಸಕಂ; ಜಯತು ಮಾತೆಯ ಬಂಧಮುಕ್ತಿಯೋಧರ ಚಾಗ ಜಯ ಸದಾ ಜಯತು ಜಯ ಕರ್ನಾಟಕಂ,
- ಟಿ ನಾರಾಯಣಭಟ್ಟ
ಟಿ ನಾರಾಯಣಭಟ್ಟ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಸಾಧನೆಗೈದವರು.
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.