Story/Poem

ತೇಜಾವತಿ ಹೆಚ್.ಡಿ.

ಕವಯತ್ರಿ, ಕಥೆಗಾರ್ತಿ ತೇಜಾವತಿ ಹೆಚ್. ಡಿ. ಅವರು ವೃತ್ತಿಯಿಂದ ಕನ್ನಡ ಶಿಕ್ಷಕಿ. ಮೂಲತಃ ತುಮಕೂರಿನವರು. ಕಾವ್ಯ,ಕತೆ,ಲೇಖನ, ಕಾದಂಬರಿ ಮತ್ತು ಪ್ರಬಂಧ ಕ್ಷೇತ್ರ ಅವರ ಆಸಕ್ತಿಯ ಕ್ಷೇತ್ರಗಳು. ಕಾಲಚಕ್ರ - ಹೊನ್ನುಡಿ ಸಂಕಲನ ಹಾಗೂ ಮಿನುಗುವ ತಾರೆ - ಕವನ ಸಂಕಲನ ಪ್ರಕಟಣೆ ಕಂಡಿದೆ. ಅವರ ಹಲವಾರು ಬರಹಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ‘ಉತ್ತಮ ಶಿಕ್ಷಕ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಕರುನಾಡ ಚೇತನ ಪ್ರಶಸ್ತಿ’ದೊರೆತಿವೆ.

More About Author

Story/Poem

ಬಾ... ಭವಿಷ್ಯದ ನಕ್ಷತ್ರಗಳಾಗೋಣ

  ಕಾವು ಆರದ ಮಗ್ಗುಲುಗಳು ಎಡಬಿಡದೆ ಕಾಡಿಸುತ್ತಿವೆ ನಿನ್ನನ್ನೇ ಹಸಿ ಮಾಸದ ಅಧರಗಳು ಮಧುರಸದ ಮತ್ತೇರಿದ್ದ ಕಾಮನಬಿಲ್ಲು ನೆನೆದು ದುಃಖಿಸುತ್ತಿವೆ ಇಲ್ಲಿ ಒಲವಿನ ದಿಂಬಿಲ್ಲ, ಬಿಸಿಯುಸಿರ ಆಲಿಸಿ ಸಂತೈಸುವ ಎದೆಯ ಮಡಿಲಿಲ್ಲ, ಪಿಸುಗುಟ್ಟುವ ಮೌನವೂ ಇಲ್ಲಿಲ್ಲ ಅರೆ ಏನಂತೆ.....

Read More...

ಊರುಗಳೇ ದಿಂಬಾದವು

ಗಾಢ ನಿದ್ರೆಯಲ್ಲಿದ್ದೆ ನಾನು  ಅದಕ್ಕೆ ಕಾರಣ ಪಕ್ಕದಲ್ಲಿದ್ದ ನೀನು  ಊರುಗಳು ತಲೆದಿಂಬಾಗಿದ್ದವು  ಪ್ರಜ್ಞೆಯಿರದಷ್ಟು ಎವೆ ಮುಚ್ಚಿದ್ದವು  ಹಿತವಾದ ಮಡಿಲಲ್ಲಿ ಮಲಗಿದವಳಿಗೆ  ಊರುಗಳು ಬದಲಾಗಿದ್ದೇ ಅರಿವಾಗಲಿಲ್ಲ  ಕನಸಲ್ಲೇನೋ ತಲೆಯ ಸರಿಸಿದಂತಾಗಿ...

Read More...