Story/Poem

ವಿಜಯಕುಮಾರ ಎಚ್. ವಿಶ್ವಮಾನವ

ವಿಜಯಕುಮಾರ ಎಚ್. ವಿಶ್ವಮಾನವ ಅವರು ಮೂಲತಃ ಕಲಬುರ್ಗಿಯವರು. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಪಕರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ಕವನ, ಲೇಖನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author

Story/Poem

ನಿಕಷಕ್ಕೆ

ಒಡೆದ ಕನ್ನಡಿಯ ಚೂರು ನೀನು ನಿನ್ನನ್ನು ಮರಳಿ ಪಡೆಯಲಾಗದು ನಾನು. ಸುಲಿಪಲ್ಲು ಕುಳಿ ಕೆನ್ನೆ ಮರೆಯಲಾರವು ನನ್ನ. ನಿನ್ನ ಮನಸಿನ ಗೊಂದಲವು ತಿಳಿಯಾಗುವ ಮುನ್ನ. ನಡುಗುತ್ತಲೆ ನಡು ಮುಟ್ಟಿ, ಎವೆಯಿಕ್ಕದೆ ಕಣ್ಣು ಬಿಟ್ಟು. ಮುಖವರಳಿಸಿ ನೀ ನಿಂತಾಗ ಮುಡಿ ಮುಟ್ಟಲು ಹಂಬಲಿಸಿದೆ ನಾನು. ...

Read More...