Book Watchers

ಮಹಾಂತೇಶ ಬಿರಾದಾರ

ಲೇಖಕ ಮಹಾಂತೇಶ ಬಿರಾದಾರ ಅವರು ವೃತ್ತಿಯಿಂದ ವೈದ್ಯರು. ಪ್ರಸ್ತುತ ವಿಜಯಪುರದ ಬಿಎಲ್ ಡಿಇ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ(ಪಿಆರ್ ಒ)ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವಾಸ ಮಾಡುವ, ನಿಸರ್ಗದೊಂದಿಗೆ ಬೆರೆಯುವ, ಸಂಶೋಧನೆ ಇವರ ಹವ್ಯಾಸ. ವಚನ ಸಾಹಿತ್ಯದಲ್ಲೂ ಆಸಕ್ತಿ ಉಳ್ಳವರು.

Articles

ಬುಡಕಟ್ಟು ಬದುಕಿನ ಅನಾವರಣ ‘ಕಾಡ ಕಸ್ತೂರಿ’

ಸಂವಿಧಾನಬದ್ಧ ಬುಡಕಟ್ಟು ಮಾನ್ಯತೆ ಸಿಗದೆ ಇಂದಿಗೂ ಕಾಡುವಾಸಿಗಳಾಗಿ, ಮೂಲಸೌಕರ್ಯ ವಂಚಿತರಾದ ಕುಣಬಿ ಸಮುದಾಯ ದೇಶದ ವಿವಿಧೆಡೆ ವಿವಿಧ ರಾಜ್ಯಗಳಲ್ಲಿ ಹಂಚಿ ಹೋಗಿದ್ದು, ಅವರನ್ನು ಒಗ್ಗೂಡಿಸಲು ಅವರ ಸಂಸ್ಕೃತಿ ಎತ್ತರಿಸಲು ಹಾಗೂ ಏಳ್ಗೆಗಾಗಿ ಈ ಸ್ಪಂದನಶೀಲ ಜನಾಂಗದ ಅಭಿವೃದ್ಧಿಗೆ ದುಡಿಯುಲು ತಾವು ದೇಶಪ್ರೇಮಿ ಭಾರತವಾಸಿಗಳಾಗಿ ಆದಿವಾಸಿಗಳ ಹಕ್ಕು ಸ್ಥಾಪಿಸಲು ಮುಂದಾಗುತ್ತಿದ್ದಾರೆ.

Read More...