Book Watchers

ಮಂಜುನಾಥ ನಾಯ್ಕ್

ಲೇಖಕ ಮಂಜುನಾಥ ನಾಯ್ಕ್ ಅವರು ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನ ಪಡುವರಿಯವರು. ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ. ಪ್ರವೃತ್ತಿಯಿಂದ ಸಾಹಿತ್ಯಪ್ರೇಮಿ. ಇವರ 25 ಕಥೆಗಳು ನಾಡಿನ ವಿವಿಧ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. 'ಮೌನದೊಡಲಿನ ಮಾತು' ಮತ್ತು 'ಅನ್ನ ಕದ್ದವನು' ಕಥಾಸಂಕಲನಗಳು.

Articles

ಶುಷ್ಕ ಓದಿಗೆ ಯೋಗ್ಯವಲ್ಲದ ‘ಕನಸುಗಳು ಖಾಸಗಿ’

ನರೇಂದ್ರ ಪೈ ಅವರ ಕತೆ ಶುಷ್ಕ ಓದಿಗೆ ಜಾಳಾಗಿ ಅನುಭವವಾದಲ್ಲಿ ಆಶ್ಚರ್ಯವಿಲ್ಲ. ಅದು ತೊಡಗಿಸಿಕೊಳ್ಳುವ ಓದುಗನನ್ನು ಕೇಳುತ್ತದೆ ಮತ್ತು ಅವನನ್ನು ಓದಿನ ಹಾದಿಯಲ್ಲಿ ಜೊತೆಗಾರನಾಗಿ ಬಯಸುತ್ತದೆ.

Read More...