ಜನಪದ ಅಡುಗೆ ಆಹಾರ ಕನ್ನಡಿ

Author : ಶಾಂತಿ ನಾಯಕ

Pages 138

₹ 125.00




Year of Publication: 2022
Published by: ಭೂಮಿ ಜಾನಪದ ಪ್ರಕಾಶನ
Address: ಹೊನ್ನಾವರ, ಉತ್ತರ ಕನ್ನಡ
Phone: 08387220474

Synopsys

ಮಾನವರನ್ನು ಒಳಗೊಂಡ ಜಗತ್ತಿನ ಇಲ್ಲಾ ಜೀವಿಗಳಿಗೆ ಆಹಾರ ಬೇಕು ಎನ್ನುವ ಮಾತನ್ನು ಯಾರೂ ಅಲ್ಲಗಳೆಯುವದು ಸಾಧ್ಯವಿಲ್ಲ. ಜೀವಿಗಳ ಆರೋಗ್ಯಕ್ಕೂ ಅಹಾರಕ್ಕೂ ಹೆಚ್ಚಿನ ಸಂಬಂಧವಿರುವ ಕಾರಣ ಜೀವಿಗಳ, ಆಹಾರ, ವಿಜ್ಞಾನ ಮತ್ತು ಅಡುಗೆ ವಿಜ್ಞಾನದ ಬಗ್ಗೆ ಹೆಚ್ಚಿನ ಅಧ್ಯಯನ ವಿಶ್ಲೇಷಣೆಗಳು ನಡೆಯಬೇಕಾದದ್ದು ಅಷ್ಟೇ ಅವಶ್ಯವಾಗಿದೆ. ಅಧುನಿಕ ಕಾಲದ ಆಹಾರ ವಿಜ್ಞಾನ ಕ್ಷೇತ್ರದಲ್ಲ ಈ ಕೆಲಸ ತಕ್ಕಮಟ್ಟಿಗೆ ನಡೆಯುತ್ತಿದೆ ಎಂಬುದು ನೆಮ್ಮದಿಯ ಸಂಗತಿ. ಆಧುನಿಕ ವೈದ್ಯಕೀಯ ಭಾಷೆಯಲ್ಲಿ ಪೂರ್ಣ ಆಹಾರ, ಪೌಷ್ಠಿಕ ಆಹಾರ, ಪಿಷ್ಟ ಸಕ್ಕರೆ, ಕೊಬ್ಬು, ಸಸಾರಜನಕ, ಖನಿಜಗಳು, ನೀರು, ಆಹಾರದ ಘಟಕಗಳು, ಜೀವಸತ್ವಗಳು, ಲವಣಾದಿಗಳ ಆಯುರ್ವೇದ ಶಾಸ್ತ್ರಕಾರರ, ರಸಗುಣಾದಿಗಳ ಬಗ್ಗೆ ಈ ಸಂಗ್ರಹದಲ್ಲಿ ವಿಶೇಷವಾಗಿ ಚರ್ಚಿಸಿಲ್ಲ. 'ಆಯಸ್ಸು ಸ್ಮರಣಶಕ್ತಿ, ಅನುಮತಿಸಿದರೆ ಇನ್ನಷ್ಟು ಕ್ಷೇತ್ರ ಕಾರ್ಯ ಮಾಡಿ ಆ ಬಗ್ಗೆಯೂ ಬರೆಯಬೇಕು. ಆ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಲು ಈ ನನ್ನ ಲೇಖನಗಳು ಪ್ರೇರಣ ನೀಡಲಿ ಎಂದು ಹಾರೈಸುತ್ತೇನೆ ಎಂದು ಶಾಂತಿ ನಾಯಕ ಬೆನ್ನುಡಿಯಲ್ಲಿ ಬರೆದಿದ್ದಾರೆ.

About the Author

ಶಾಂತಿ ನಾಯಕ
(27 March 1943)

ಲೇಖಕಿ ಶಾಂತಿ ನಾಯಕ ಅವರು ಎಂ.ಎ., ಬಿ.ಇಡಿ ಪದವೀಧರರು. ಪ್ರೌಢಶಾಲಾ ಮುಖ್ಯೋಪಾಧ್ಯಯರಾಗಿ ನಿವೃತ್ತರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿಯಲ್ಲಿ 27-03-1943ರಲ್ಲಿ ಜನಿಸಿದರು. ತಂದೆ  ನಾರಾಯಣ ವೆಂಕಣ್ಣ ಕಲಗುಜ್ಞೆ,ತಾಯಿ- ದೇವಮ್ಮ ನಾರಾಯಣ ಕಲಗುಜ್ಜಿ. ಕೃತಿಗಳು : ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು-(1979), ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಕಥೆಗಳು-(1982), ಜಾಣೆ ಕನ್ನಡವ ತಿಳಿದ್ದೇಳೆ -(1982), ಕಾಕಕ್ಕ ಗುಬ್ಬಕ್ಕ-(1985), ಜನಪದ ವೈದ್ಯಕೀಯ ಅಡುಗೆಗಳು-(1986), ರಂಗೋಲಿ-(1994),  ಕುಡಿತ ನಿಮಗೆಷ್ಟು ಹಿತ -(1995),  ಸಿಂಕೋನಾ-(1998), ಹವ್ಯಕರ ಅಡುಗೆಗಳು-(2003),  ಜನಪದ ಆಹಾರ ಪಾನೀಯಗಳು-(2004)., (ಸ್ಮರಣ ಸಂಚಿಕೆ) ಚಿನ್ನದ ಚೆನ್ನ -(2001), ಆಸರ -(2012),  ಸಜ್ಜನ -2003, ಉತ್ತರ ಕನ್ನಡ ಜಿಲ್ಲೆಯ ಸಣ್ಣಕತೆಗಳು (ಸಂ), ಜೀವ ಉಳಿಸುವ ...

READ MORE

Related Books