ಕರ್ನಾಟಕದ ಔಷಧೀಯ ಸಸ್ಯಗಳು, ಭಾಗ-3

Author : ಮಾಗಡಿ ಆರ್. ಗುರುದೇವ

Pages 1352

₹ 960.00




Year of Publication: 2014
Published by: ದಿವ್ಯಚಂದ್ರ ಪ್ರಕಾಶನ
Address: # 6/7, ಕಾಳಿಕಾ ಸೌಧ, ಪೂರ್ಣಯ್ಯ ಛತ್ರಂ ರಸ್ತೆ, ಕಾರ್ಪೋರೇಷನ್ ವಾರ್ಡ್ ಕಚೇರಿ, ಬಳೇಪೇಟೆ, ಬೆಂಗಳೂರು-560053
Phone: 094482 59595

Synopsys

ಲೇಖಕ ಮಾಗಡಿ ಆರ್.ಗುರುದೇವ ಅವರ ಕೃತಿ-ಕರ್ನಾಟಕದ ಔಷಧೀಯ ಸಸ್ಯಗಳು, ಭಾಗ-3. ಕರ್ನಾಟಕವು ಶ್ರೀಗಂಧಕ್ಕೆ ಹೆಸರುವಾಸಿಯಾಗಿರುವಂತೆ ರಾಜ್ಯದ ವಿವಿಧೆಡೆಯಲ್ಲಿ ಔಷಧೀಯ ಸಸ್ಯಗಳ ತಾಣಗಳು ಇವೆ. ಇವುಗಳ ಸಂರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಯಾವ ಯಾವ ಸಸ್ಯಗಳು ಯಾವ ಯಾವ ರೋಗಗಳಿಗೆ ಔಷಧೀಯಾಗಿ ಉಪಯೋಗಕ್ಕೆ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಆ ಸಸ್ಯಗಳ ಬಾಹ್ಯ ಲಕ್ಷಣಗಳ ಕುರಿತು ತುಂಬಾ ವಿಸ್ತೃತ ಮಾಹಿತಿಯನ್ನು ಒಳಗೊಂಡಿರುವ ಕೃತಿ ಇದು. ಪ್ರತಿ ಸಸ್ಯಗಳ ವರ್ಣರಂಜಿತ ಛಾಯಾಚಿತ್ರಗಳನ್ನು ಪ್ರಕಟಿಸಿದ್ದು, ಅವುಗಳ ಬಾಹ್ಯ ಲಕ್ಷಣಗಳನ್ನು ನಿಖರವಾಗಿ ಪತ್ತೆ ಹಚ್ಚಲು ಸಹಕಾರಿಯಾಗಿವೆ.

About the Author

ಮಾಗಡಿ ಆರ್. ಗುರುದೇವ

ಲೇಖಕ ಮಾಗಡಿ ಆರ್. ಗುರುದೇವ ಅವರು ಆಯುರ್ವೇದ ಔಷಧಿಯ ಸಸ್ಯಗಳ ಲೇಖಕರು.  ಕೃತಿಗಳು: ಕರ್ನಾಟಕದ ಔಷಧೀಯ ಸಸ್ಯಗಳು, ಕರ್ನಾಟಕದ ಆರ್ಕಿಡ್ ಸಸ್ಯಗಳ ಸಚಿತ್ರ ಕೈಪಿಡಿ ...

READ MORE

Related Books