ಕರ್ನಾಟಕದ ಆರ್ಕಿಡ್ (ಸೀತಾಳೆ) ಸಸ್ಯಗಳ ಸಚಿತ್ರ ಕೈಪಿಡಿ

Author : ಮಾಗಡಿ ಆರ್. ಗುರುದೇವ

Pages 512

₹ 960.00




Year of Publication: 2015
Published by: ದಿವ್ಯಚಂದ್ರ ಪ್ರಕಾಶನ
Address: # 6/7, ಕಾಳಿಕಾ ಸೌಧ, ಪೂರ್ಣಯ್ಯ ಛತ್ರಂ ರಸ್ತೆ, ಕಾರ್ಪೋರೇಷನ್ ವಾರ್ಡ್ ಕಚೇರಿ, ಬಳೇಪೇಟೆ, ಬೆಂಗಳೂರು-560053
Phone: 09448259595

Synopsys

ಲೇಖಕ ಮಾಗಡಿ ಆರ್. ಗುರುದೇವ ಅವರು ರಚಿಸಿದ ಕೃತಿ-ಕರ್ನಾಟಕದ ಆರ್ಕಿಡ್ (ಸೀತಾಳೆ) ಸಸ್ಯಗಳ ಸಚಿತ್ರ ಕೈಪಿಡಿ. ನೆಲ ಹಾಗೂ ನೀರು ಎರಡರಲ್ಲೂ ಬೆಳೆಯುವ ಆರ್ಕಿಡ್ ಸಸ್ಯಗಳ ಕುರಿತು ಸಂಪೂರ್ಣ ಮಾಹಿತಿಯ ಕೃತಿ ಇದು. ವಿಶ್ವದರ್ಜೆಯ ಮಾದರಿಯಲ್ಲಿ ಈ ಕೃತಿ ರಚಿಸಲಾಗಿದೆ. ಈ ಸಸ್ಯಗಳ ಹೂವುಗಳು ಅತ್ಯಂತ ಸುಂದರವಾಗಿರುತ್ತಿದ್ದರಿಂದ ಮನೆ ಮನೆಯಲ್ಲೂ ಬೆಳೆಯುವುದೂ ಉಂಟು. ಈ ಸಸ್ಯ ಕುರಿತು ಸಚಿತ್ರಗಳೊಂದಿಗೆ ಮಾಹಿತಿ ಒಳಗೊಂಡ ಕೃತಿ ಇದು.

About the Author

ಮಾಗಡಿ ಆರ್. ಗುರುದೇವ

ಲೇಖಕ ಮಾಗಡಿ ಆರ್. ಗುರುದೇವ ಅವರು ಆಯುರ್ವೇದ ಔಷಧಿಯ ಸಸ್ಯಗಳ ಲೇಖಕರು.  ಕೃತಿಗಳು: ಕರ್ನಾಟಕದ ಔಷಧೀಯ ಸಸ್ಯಗಳು, ಕರ್ನಾಟಕದ ಆರ್ಕಿಡ್ ಸಸ್ಯಗಳ ಸಚಿತ್ರ ಕೈಪಿಡಿ ...

READ MORE

Related Books