Date: 18-01-2024
Location: ಬೆಂಗಳೂರು
ಬಳ್ಳಾರಿ: ಸಮಾಜ ವಿಜ್ಞಾನ ವೇದಿಕೆಯಿಂದ ಪ್ರತಿ ವರ್ಷದಂತೆ ನಾಡಿನ ಲೇಖಕರಿಗೆ ಕೊಡಮಾಡುವ ಎಸ್ಎಸ್. ಹಿರೇಮಠ್ ಕಾವ್ಯ ಪ್ರಶಸ್ತಿ ಹಾಗೂ ಶೇಷಗಿರಿರಾವ್ ಹವಲ್ದಾರ್ ಕಾವ್ಯ ಪ್ರಶಸ್ತಿಯ ಪಟ್ಟಿ ಪ್ರಕಟಮಾಡಿದ್ದು, ಬಿದಲೋಟಿ ರಂಗನಾಥ್ ಸೇರಿದಂತೆ ಮೂವರು ಕವಿಗಳು ಆಯ್ಕೆಯಾಗಿದ್ದಾರೆ.
2024ನೇ ಸಾಲಿನ ಎಸ್.ಎಸ್. ಹಿರೇಮಠ್ ರವರ ಕಾವ್ಯ ಪ್ರಶಸ್ತಿಗೆ ಬಿದಲೋಟಿ ರಂಗನಾಥ್ ಹಾಗೂ ಬಿ. ಶ್ರೀನಿವಾಸ್, ಶೇಷಗಿರಿ ರಾವ್ ಹವಲ್ದಾರ್ ಕಾವ್ಯ ಪ್ರಶಸ್ತಿಗೆ ಮಮತ ಅರಸಿಕೆರೆಯವರನ್ನು ಆಯ್ಕೆ ಮಾಡಲಾಗಿದೆ.
ಇವರ ಕವಿತೆಗಳ ಕುರಿತು, ಎಂಪಿಎಂ. ವೀರೇಶ್, ಬಿ.ಜಿ.ಕಲಾವತಿ, ಡಾ.ಮುದೇನೂರ್ ನಿಂಗಪ್ಪ ಉಪನ್ಯಾಸ ನೀಡಲಿದ್ದಾರೆ.
ಪ್ರಶಸ್ತಿಗಳನ್ನು 2024 ಫೆಬ್ರವರಿ 25ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ʻಗೌರವ ಪ್ರಶಸ್ತಿ 2024', ʻಸಾಹ...
ಬೆಂಗಳೂರು ಸಾಹಿತ್ಯ ಉತ್ಸವ: ಎರಡು ದಿನ, 108 ಕಾರ್ಯಕ್ರಮಗಳು ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿ...
ಬಾಗಲಕೋಟೆ : ಸಮಕಾಲೀನ ಸ್ಪಂದನೆಯಿಂದ ಸಾಹಿತ್ಯದ ಜೀವಂತಿಕೆ ಸಾಧ್ಯ. ಎಲ್ಲವನ್ನೂ ಸರಕಾಗಿ ಕಾಣುವ ಮಾರುಕಟ್ಟೆಯ ಗುಣ ಮತ್ತು ...
©2025 Book Brahma Private Limited.