ಕೆತ್ತಿದರು ನನ್ನನ್ನು ದೇವರ ಮಾಡುವೆನೆಂದು ಹಾಲು ಜೇನಿನ ಸುರಿಮಳೆಯಿನ್ನೆಂದು ಹೇಳತೀರದ ಸೌಬಾಗ್ಯವೆಂದು!!
ಬದುಕಿದ್ದೆ ಅದು ಹೇಗೋ ಕಾಣದ ಮೂಲೆಯಲಿ ಹಾವು ಹಪ್ಪಟೆಗಳ ಸೂರಾಗಿ ಹುಲ್ಲು ಗಿಡಗಂಟೆಗಳ ಬುಡವಾಗಿ!
ಬಂದರು ಎಲ್ಲಿಂದಲೋ! ಸಲಾಕೆಯಲಿ ಮೈಯ ಮೀಟಿ ಎತ್ತಿ ಸರಪಳಿಯಲಿ ಸುತ್ತ ಸುತ್ತಿ ಎಳೆದೊಯ್ದರೊ ನನ್ನ ಕಾಣದೂರಿಗೆ
ದೇವರನ್ನಾಗಿಸುವ ಅವರವರ ಹಂಬಲಕೆ ಕೆತ್ತಿ ಹಾಕಿದರೋ ನನ್ನೆಲ್ಲ ಕನಸುಗಳ ಮೆಟ್ಟಿಲಾಗಬೇಡವೇಂದು ಅಡಿಗಡಿಗೆ ಬಡಬಡಿಸಿ ದೇವರನ್ನಾಗಿಸಿದರು ನನ್ನ ಎಲ್ಲರಿಂದ ದೂರ ನಿಲ್ಲಿಸಿ!!
Good poem
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
Suresh berike
Jul 06,2020Good poem