ವಸುಂಧರೆಗೆ ಶೋಭೆ ಅನನ್ಯ ವನಸಿರಿಯು ಮ್ರಗ-ಖಗಗಳ, ತರುಗಳ, ಸಹಬಾಳ್ವೆಯು ಕೋಗಿಲೆಗಳ ಗಾಯನ ನವಿಲುಗಳ ನರ್ತನ ವನ್ಯ ಸೊಬಗನುಂಡ ಮನವು ಸಂಮೋಹನ
ಶನಿದೇವನ ಪಥವು ವನದೇವಿಯಡೆಗೆ ಅಡವಿಯಾವರಿಸಿತು ಕಾಡ್ಗಿಚ್ಚ ನಾಲಿಗೆ ಒಣಹುಲ್ಲು ಎಲೆಗಳಿಂದ ಆಗಸಕ್ಕೆ ಚಿಮ್ಮಿ ಧರೆಗೆ ಉರುಳಿತು ಬೃಹದಾಕಾರದ ದಿಮ್ಮಿ
ಜೀವ ರಕ್ಷಣೆಗಾಗಿ ಪ್ರಾಣಿಗಳ ಓಟ ಬೆಂಕಿಗೆ ಬೆಂದ ಮರಗಳ ಮೂಕ ಕಿರುಚಾಟ ಶತಮಾನದ ಸಂತತಿಯು ಕ್ಷಣದಲ್ಲಿ ಭಸ್ಮ ವನ್ಯದೇವಿಯ ಮಕ್ಕಳ ಪೂರ್ಣ ನಿರ್ಣಾಮ
ಸೇದಿ ಒಗೆದ ಬಿಡಿಗೋ! ಕರೆಂಟಿನ ಕಿಡಿಗೋ! ನಗರೀಕರಣದ ಬಿಸಿಗೋ! ಮನುಷ್ಯತ್ವವಿಲ್ಲದ ಯೋಜನೆಗೋ! ದುರಂತದ ದಾರಿಯಲಿ ಅನನ್ಯ ಜೀವ ಜಾಲ ಈ ಎಲ್ಲ ಸಮಸ್ಯೆಗೆ ಮಾನವನೇ ಮೂಲ
No comments are available!
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
No comments are available!