ಯಾವ ಹಕ್ಕಿಯ ಕೊರಳ ದನಿಯದು, ಭಾವ ತಂತಿಯ ಮೀಟಿದೆ! ಯಾವ ಪುಷ್ಪದ ಒಡಲ ಸುಗಂಧವು, ನನ್ನ ಬದುಕ ಸೆಳೆದಿದೆ!
ಕಡಲ ತೀರದ ಅಲೆಯ ಶಬ್ದವದು, ಮನವ ಅತ್ತ ಕರೆದಿದೆ! ಗಾಢ ಕತ್ತಲ ಕಡಲ ಕಿನಾರೆಯು, ಬೆಳಕ ಹಾದಿ ತೋರಿದೆ!
ಸುರಿವ ಮಳೆಯ ಶುದ್ದ ಹನಿಯದು, ಕೆಟ್ಟ ಚಿಂತನೆ ತೊಳೆದಿದೆ! ಭೂಮಿ ಸಾರಿಸಿ ಹಸಿರು ಬೆಳೆಯಲು, ಒಳ್ಳೆ ಯೋಜನೆ ಹಾಕಿದೆ!
ಶಶಿಯ ಕಾಂತಿಯು ಇರದ ಇರುಳದು, ಬೀಸೋ ಗಾಳಿ ಸಂತೈಸಿದೆ! ಇರುಳಲಿ ಮಿನುಗೋ ಮಿಂಚು ಹುಳವದು, ಕಣ್ಣ ತುಂಬಾ ಬೆಳಗಿದೆ!
Nice poem. ಪದ ಬಳಕೆ ಸರಳವಾಗಿ ಮಾಡಿ, ಕವಿತೆ ಸುಂದರವಾಗಿದೆ..
Daily Column View All
ಹಿಂದಿನ ನಿಲ್ದಾಣದಲ್ಲಿ...
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ
Avalokana
Punch Line
Gandhada Beedu
©2024 Book Brahma Private Limited.
Latest Comments
Vinaya Jois
Jul 09,2020Nice poem. ಪದ ಬಳಕೆ ಸರಳವಾಗಿ ಮಾಡಿ, ಕವಿತೆ ಸುಂದರವಾಗಿದೆ..