Story/Poem

ಜ್ಯೋತಿ ಎಸ್

ಜ್ಯೋತಿ ತುಮಕೂರು ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾದ್ಯಾಪಕರಾಗಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ಓದು ಅವರ ಆಸಕ್ತಿಯ ವಿಚಾರವಾಗಿದೆ.

More About Author

Story/Poem

ಕುಂತಿಯ ಮುಸ್ಸಂಜೆ ಮಾತು

ಕತೆಗಾರ್ತಿ ಜ್ಯೋತಿ ಅವರು ತುಮಕೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯನ್ನು ಹವ್ಯಾಸ ವಾಗಿಸಿಕೊಂಡಿರುವ ಅವರ ‘ ಕುಂತಿಯ ಮುಸ್ಸಂಜೆ ಮಾತು’ ಕತೆ ನಿಮ್ಮ ಓದಿಗಾಗಿ... ಮುಚ್ಚಿಕೊಂಡಿದ್ದ ಕಣ್ಣುಗ...

Read More...

ಪುರುಷ ಸಬಲೀಕರಣ

ಅವಳ ದೇಹದ ಉಬ್ಬು ತಗ್ಗುಗಳು ನಿನಗೆ ಆಹ್ವಾನಪತ್ರಿಕೆಯಲ್ಲ. ಇದು ಪ್ರಕೃತಿದತ್ತ ಅದ್ಬುತ ವಿನ್ಯಾಸ. ನಿನ್ನ ಸೆಳೆಯಲೆಂದು ಅವಳು ರೂಪಿಸಿರುವುದಲ್ಲ. ಅವಳಿಗೆ ಇನ್ನಷ್ಟು ಮುಚ್ಚಿಕೊಳ್ಳುವ ಪುಕ್ಕಟೆ ಸಲಹೆ ನೀಡುವ ಬದಲಾಗಿ, ನಿನ್ನ ಕಾಮಾಲೆ ಕಣ್ಣಿನ ದೃಷ್ಟಿ ಸ್ವಲ್ಪ ಶುದ್ದೀಕರಿಸಿಕೊ. ಅವಳ ದ...

Read More...