Story/Poem

ಆರಿಫ್ ರಾಜಾ

2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ  ಆರಿಫ್‌ ರಾಜ ಅವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಆರಕೆರಾ ಗ್ರಾಮದವರಾದರು. 1983 ಡಿಸೆಂಬರ್‌ 6ರಂದು ಜನಿಸಿದ ಅವರು ರಾಯಚೂರಿನ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಬಾಗಲಕೋಟೆಯ ಗವರ್ನಮೆಂಟ್ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್, ಇಳಕಲ್ ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

More About Author

Story/Poem

ಆ ಕವಿ

‘ಗದ್ದರ್’ ಎಂದೇ ಖ್ಯಾತರಾಗಿದ್ದ ತೆಲಂಗಾಣದ ಕ್ರಾಂತಿಕಾರಿ ಗಾಯಕ ಗುಮ್ಮಡಿ ವಿಠ್ಠಲ್ ರಾವ್‌ 2023 ಆಗಸ್ಟ್ 6ರಂದು ನಿಧನರಾಗಿದ್ದಾರೆ. ಅವರ ಕುರಿತು ಕನ್ನಡದ ಖ್ಯಾತ ಕವಿ ಆರಿಫ್ ರಾಜಾ ಅವರು 12 ವರ್ಷಗಳ ಹಿಂದೆ ಬರೆದ ಕವಿತೆಯನ್ನು ಯುವ ಕವಿ ರೇಶ್ಮಾ ಗುಳೇದಗುದ್ದಾಕರ್ ಅವರು ...

Read More...

ಈ ರಾತ್ರಿ ಬುದ್ಧನಿಗಾಗಿ

ಈ ರಾತ್ರಿ ಬುದ್ಧನಿಗಾಗಿ ಕಾಯುತ್ತ ಕೂತೆ ಬುದ್ಧ ಬರಲಿಲ್ಲ ನೀನು ಬಂದೆ ಎಲೆಗಳು ಉದುರಿವೆ ಹಳದಿ ಚಿಟ್ಟೆಗಳಾಗಿ ದೀಪ ಹೊತ್ತಿದ ಒಂಟಿಮನೆ ನಿನ್ನ ಡೇರೆಯಂತಲ್ಲ ಕಾಡುಜೇನು ಕಾಡುಮೊಲ ಇಲ್ಲಿಲ್ಲ ರಕ್ತ ಹಕ್ಕಳೆಗಟ್ಟಿದ ಸಮವಸ್ತ್ರ ಇನ್ನೂ ಸುಂದರವಾಗಿದೆ ಹೆದರಬೇಡ ಔಷಧಿ ಕಟ್ಟುತ್ತೇನೆ ಗಾಯಕ್ಕ...

Read More...

ಅಜ್ಞಾತವಾಸಿ ಕವಿಯ ಏಕಾಂತ

ಬರುವ ಯಾವುದೋ ಅತಿಥಿಗಳಿಗಾಗಿ ಕಾಯುತ್ತಾ ಕುಳಿತಂತೆ ಕವಿಯ ಏಕಾಂತ ಬರುತ್ತಾರೋ ಬರುವುದಿಲ್ಲವೋ ಮಾತು ಕೊಟ್ಟವರು ಈ ಹೊತ್ತು ಯಾರಿಗೆ ಗೊತ್ತು? ಬಾಯಿ ಕಳೆವುದೊಂದನು ಬಿಟ್ಟು ಬೇರೇನೂ ಗೊತ್ತಿರದ ಇನ್ನೂ ಕಣ್ಣೊಡೆಯದ ಗುಬ್ಬಿಮರಿಗಳು ತಾಯ ಗುಟಕಿಗ...

Read More...