Story/Poem

ಅಜಯ್ ಅಂಗಡಿ

ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.

More About Author

Story/Poem

ನೆನಪಿನ ಹಾದಿಯಲಿ

ನೆನಪುಗಳ ಮೆರವಣಿಗೆ ಈಗ ಮನದ ಬೀದಿಯಲಿ ಹೊರಟಿದೆ ಕನಸುಗಳ ಕೊನೆವರೆಗೆ ಹೀಗೆ ನೀ ಪೂರ್ತಿ ಇರಬಾರದೆ? ಒಂದೇ ಹಾಡಿನಲುಂಟು ಹಲವು ರಾಗಗಳು ಒಂದೇ ದಾರಿಯಲುಂಟು ಹಲವು ತಿರುವುಗಳು ಸುಮ್ಮನೆ ಸೆಳೆತಕೆ ಸೋತರೆ ಏನರ್ಥವಿದೆ ಹೇಳು? ಕಣ್ಣಲೇ ಅಳತೆ ಮಾಡಿ ನೀಡುವೆ ಹೇಗೆ ಪ್ರೀತಿಯ ನೆರಳು? ...

Read More...

ಹೃದಯದ ಮಾತು

ಹೃದಯದ ಮಾತನು ಕೇಳು ಕಿವಿಗೊಟ್ಟು ಏನೋ ಹೇಳುತಿದೆ ಕೇಳು ಮನವಿಟ್ಟು ಒಲವ ಧಾರೆಯನು ಹರಿಬಿಡುವ ಮುನ್ನ ಹರಿವ ದಾರಿಯನು ಅರಿವುದು ಚೆನ್ನ ಕನಸಿನ ಪುಟವನು ತೆರೆದ ನಂತರ ಓದು ನಿಲ್ಲಿಸದೆ ನಿತ್ಯ ನಿರಂತರ ಸತತ ಸಾಗುವುದೀ ಬಾಳ ಪಯಣ ಇರಲಿ ಓಡುವ ಮನಕೊಂದು ನಿಲ್ದಾಣ ಅನಿಸಿದ್ದೆಲ್ಲವ ...

Read More...

ಧ್ಯಾನವಿದು ಕನ್ನಡ

ಸವಿಜೇನ ನುಡಿಯನು ಸವಿಯುವ ಬಾರಾ ಕಂಪು ಸೂಸುವ ನುಡಿಯ ಪರಿಮಳವ ಹರಡುವ ಬಾರಾ ಇಂಪಾಗಿ ಕೇಳುಧ ನುಡಿಯ ತಂಪಾಗಿ ಆಸ್ವಾದಿಸುವ ಬಾರಾ ಸೊಂಪಾದ ಸಾಹಿತ್ಯ ರಾಶಿಯ ಓದುವ ಒಂದಾಗಿ ಬಾರಾ ಧ್ಯಾನವಿದು ಧ್ಯಾನಿಸುವ ಜ್ಞಾನವಿದು ಜ್ಞಾನಿಸುವ ತಾಣವಿದು ತಣಿಸುವ ಭಾವವಿದು ಭಾವಿಸುವ

Read More...

ಹಣತೆ ಹಚ್ಚೋಣ

ಪ್ರೀತಿಯ ಹಣತೆ ಹಚ್ಚೋಣ ಮನಸುಗಳ ಬೆಳಗಲು ಮನಸುಗಳ ಬೆಳಗೋಣ ಕನಸುಗಳ ಬೆಳೆಸಲು ಬೆಳೆವ ಕನಸುಗಳ ಬಳಸಿ ಗೆಲುವ ಪಡೆಯುತ, ಪಡೆದ ಗೆಲುವಿನಲೆ ಖುಷಿಯ ಅನುಭವಿಸೋಣ ಖುಷಿಯ ಜಗದ ತುಂಬ ಹಂಚಲು ಹೋದರೆ ಜಗದ ಜನರ ನಮ್ಮಿಂದ ಖುಷಿಯ ಸ್ವೀಕರಿಸುವರೆ? ನೋಡೋಣ, ಏನಾಗುವುದೋ! ಒಟ್ಟಿನಲಿ ಹಣ...

Read More...

ಹಸಿರುಮನೆ

ಹಸಿರು ವನಗಳ ನಡುವೆ ಉಸಿರಾಡುವುದೇ ಆನಂದ ಪಕ್ಷಿಗಳ ಚಿಲಿಪಿಲಿ ಕಲರವ ಪ್ರಾಣಿಗಳ ವಿಶಿಷ್ಟ ಆರವ ಕೇಳುತಿರಲು ಮನಕೆ ಹಿತ ಸುಮಗಳ ಅಂದ ಸುಗಂಧ ಫಲಗಳ ರಸಭರಿತ ಸ್ವಾದ ಹಸಿರೆಲೆಯ ಚಿಗುರು ಪ್ರಕೃತಿಯ ಉಸಿರು ಎಲ್ಲವೂ ನಿತ್ಯ ನಿರಂತರ ಒಮ್ಮೆಯಾದರೂ ಈ ಅನುಭವವ ಅನುಭವಿಸಬೇಕು ಜೀವನದಿ ಹ...

Read More...