Story/Poem

ಆಶಾ ರಘು

'ಆವರ್ತ', 'ಗತ', 'ಮಾಯೆ', 'ಚಿತ್ತರಂಗ' ಮೊದಲಾದ ಕಾದಂಬರಿಗಳನ್ನೂ, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು' 'ಪೂತನಿ ಮತ್ತಿತರ ನಾಟಕಗಳು'  ಮೊದಲಾದ ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇವರ 'ಆವರ್ತ' ಕಾದಂಬರಿಯ ಕುರಿತ ಕೃತಿ 'ಆವರ್ತ-ಮಂಥನ' ಕೂಡಾ ಪ್ರಕಟಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2014), ಸೂರ್ಯನಾರಾಯಣ ಚಡಗ ಪ್ರಶಸ್ತಿ (2014), ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ (2019), ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ (2020), ಸೇಡಂನ ಅಮ್ಮ (2021), ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ (2023)ಗಳನ್ನು ಪಡೆದಿದ್ದಾರೆ. ಮಂಡ್ಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2023 ರಲ್ಲಿ ಇವರಿಗೆ 'ಸಾಹಿತ್ಯಾಮೃತ ಸರಸ್ವತಿ' ಎಂಬ ಬಿರುದು ನೀಡಿ ಗೌರವಿಸಿದೆ.

More About Author

Story/Poem

ಆವರ್ತ

ಕಾದಂಬರಿಗಾರ್ತಿ, ಕತೆಗಾರ್ತಿ ಆಶಾ ರಘು ಅವರು ಮೂಲತಃ ಬೆಂಗಳೂರಿನವರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. 'ಆವರ್ತ', 'ಗತ', 'ಮಾಯೆ', 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ...

Read More...

ಕಣ್ಬೆಳಕ ಕಂದೀಲು

ಕತ್ತಲೆಯ ಕಾನನದಿ ಕಣ್ಬೆಳಕ ಕಂದೀಲು ತೋರುತಿದೆ ದಾರಿ ನಾಳೆಯ ಹಗಲೂರಿಗೆ; ಕವುಚಿಕೊಳ್ಳುತಿಹುದು ಕಡುಗಪ್ಪ ಮುಗಿಲು ಭಯಬೇಡ ಸುರಿವುದು ಹೂಮಳೆ ಇಳೆಗೆ! ನಿಧಾನವಾಗಿ ನಡೆ, ಯಾವ ಅವಸರವಿಲ್ಲ ಜೊತೆಗೆ ನಾನೂ ಬರುವೆ, ಊರು ದೂರವಿಲ್ಲ ನಡಿಗೆಯ ಶ್ರಮ ತಿಳಿಯದು, ಹಾಡೊಂದ ಹಾಡು ಶೃತಿ ಬೇಕೇ? ಹಿ...

Read More...

ಧರ್ಮದ ಬೀಜ

ಕಾದಂಬರಿಗಾರ್ತಿ, ಕತೆಗಾರ್ತಿ ಆಶಾ ರಘು ಅವರು ಮೂಲತಃ ಬೆಂಗಳೂರಿನವರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. 'ಆವರ್ತ', 'ಗತ', 'ಮಾಯೆ', 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ...

Read More...

ನೀಳ ಗಾಜಿನ ಕಿಟಕಿಗಳಿಂದಾಚೆಗೆ

ಕಾದಂಬರಿಗಾರ್ತಿ, ಕತೆಗಾರ್ತಿ ಆಶಾ ರಘು ಅವರು ಮೂಲತಃ ಬೆಂಗಳೂರಿನವರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. 'ಆವರ್ತ', 'ಗತ', 'ಮಾಯೆ', 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ...

Read More...

ಬಾಳೊಂದು ಸುಂದರ ಕಾವ್ಯ

ಕತ್ತಲಾಗುತಿದೆ ಹಚ್ಚು ಹಣತೆ ಬೆಳಗಲಿ ಮನೆಯು.. ಭಯವಾಗುತಿದೆ ಹಾಡು ಕವಿತೆ ತಣಿಯಲಿ ಮನವು.. ನಿನ್ನ ಪ್ರೇಮದ ಒರತೆಯೆ ತೈಲ ಬತ್ತಿ ದಿವ್ಯ ಬೆಸುಗೆಯದು ತೋಳ ಹರಿಸು ಕಣ್ಣ ದೀಪದ ಹೊನಲ ಆ ಬೆಳಕು ಇರಲೆನೆಗೆ ಚಿರಕಾಲ ನಿನ್ನ ನಸುನಗೆಯೇ ಲಯ ಭಾವ ಅನಿರ್ವಚನೀಯ ನುಡಿಯ ಬಂಧ ವರ್ಣ...

Read More...