ಕವಿ ಅಶೋಕ ಪಿ.ಎನ್ ಅವರು ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದವರು. ವೃತ್ತಿಯಲ್ಲಿ ಸಹಶಿಕ್ಷಕ. ಪ್ರವೃತ್ತಿಯಲ್ಲಿ ಕವನ , ಹನಿಗವನ, ಚಿಕ್ಕ ಕಥೆಗಳನ್ನು ಸಹ ಬರೆಯುತ್ತಾರೆ.
ಅಮ್ಮಾ ನಿನ್ನ ಮಡಿಲ ಅಂಚಲಿ ಬೆಳೆದ ಕೂಸು ನಾನು
ತುಸು ಅತ್ತರೂ ನೀ ಮುದ್ದಿಸಿ ಬೆಳೆಸಿದ ಕಂದ ನಾನು
ಕಾರಣವಿಲ್ಲದೆ ನೀ ಹೊಡೆಯಲಿಲ್ಲ. ನನ್ನದೊಂದು ತಪ್ಪಿದ್ದರೂ ನೀ ಶಿಕ್ಷಿಸಲಿಲ್ಲ
ನಾ ಕಂಡ ಕನಸಿಗೆ ನೀ ಕಾರಣಳಾದೆ
ನಿನ್ನ ಆರಾಧಿಸುತ್ತ ನಾ ನಿನ್ನ ಮುದ್ದು ಮಗನಾದೆ
ಜನನಿ ನೀ ನನ್ನ ಮನ...