Story/Poem

ಚಂದ್ರು ಎಂ ಹುಣಸೂರು

ಚಂದ್ರು ಎಂ ಹುಣಸೂರು, ಸಾಹಿತ್ಯ ಲೋಕಕ್ಕೆ ತಮ್ಮ ಚೊಚ್ಚಲ ಕೃತಿ "ಎಂಟಾಣೆ ಪೆಪ್ಪರುಮೆಂಟು" ಕವನ ಸಂಕಲನ ನೀಡಿದ್ದಾರೆ. ಸಿರಿ ಸೌಂದರ್ಯ ಮಾಸಪತ್ರಿಕೆ ಹಾಗೂ ವಿಶ್ವವಾಣಿ ದೈನಿಕದಲ್ಲಿ ಸಹ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎ. ಪದವೀಧರರು. 

More About Author

Story/Poem

ಒಂದೇ ಸಲ 

  ನಿಜವಾದ ಪ್ರೀತಿ ಒಮ್ಮೆಲೇ ಆಗುವುದು ಅನ್ನೋದೆಲ್ಲ ಕಟುಸುಳ್ಳು ನಿನ್ನ ಮೇಲೆ ನನಗೆ ಪದೆ ಪದೇ ಪ್ರೀತಿಯಾಗುತ್ತದೆ ನಿನ್ನನ್ನು ಪ್ರೀತಿಸಲು ಕಲಿತ ನಾನು ನಿನ್ನ ಅಗಲಿಕೆಗೆ ನಾಲ್ಕು ದಿನ ಮುದುಡಿ ನಂತರ ಮತ್ತದೇ ಒಲವಿಗೆ ಪೊರೆ ಬಿಟ್ಟ ಹಾವಿನಂತೆ ಹೊಸಬನಾಗುತ್ತೇನೆ ಪ್...

Read More...