Story/Poem

ಚನ್ನಪ್ಪ ಅಂಗಡಿ

ಚನ್ನಪ್ಪ ಅಂಗಡಿ ಅವರು  ಎಮ್ ಎಸ್ ಸಿ (ಕೃಷಿ)  ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ.  

More About Author

Story/Poem

ಬೆಳ್ಳಿಚುಕ್ಕಿ

ಬೆಳಗಿನ ಝಾವದ ಭೀಕರ ಶಾಂತಿ ಕಮಟು ಹಿಲಾಲಿನ ವಿಕಾರ ಕಾಂತಿ ಏರುಮುಖದ ಕೊಳವೆಯುಸುರಿತು ತೋಪಾಗಿದ್ದರೆ ಸಿಡಿದು ಬಿಡುತ್ತಿದ್ದೆ. ಎದೆಗೊಟ್ಟು ಬರದೇ ಯುದ್ಧಭೂಮಿಯಲಡಿ ಹೊಂಚುಸಂಚುಗಳಿಂದಲೇ ರಣತಂತ್ರ ಹೂಡಿ ಉಂಡ ಮನೆಯ ಜಂತಿಯನು ಅಳೆಯುವ ಬಿಳಿದೊಗಲಿನ ಬೆರ್ಚಪ್ಪರನು ದಹಿಸುತ್ತಿದೆ. ಎಲ್...

Read More...

ಏತಿ-ಹಾಸ

ಅದೇ ಆ ಚರ್ಮ- ದೊಳಗೆ ಆಡಂ-ಈವ್ ಘಳಿಗೆ ಅಂಗೈ ಸಾಲದಾಗಿ ಎಲೆಯಲಿ ಅಂಗ ಮರೆಯಾಚಿ ಮೊದಲುದಿತ ‘ಹಾಡುಸಾಲು’ ಮರೆತು ಹೋಯಿತು ತರಗಲೆಗಳಡಿಯಿಂದ ಬೀಸಿಬಂದ ಗಾಳಿಯಲಿ ಬೆರೆತುಹೋಯಿತು ತಣಿದ ಯಜ್ಞಕುಂಡದಲಿ ಸೂರ್ಯ ಕಾಲನಿಳಿಬಿಟ್ಟು ಹಸಿ ಬೆಚ್ಚಗಿನ ಬೂದಿಯಲಿ ಹೆಬ್ಬೆರಳನ್ನು ಆಡಿಸಾ...

Read More...