Story/Poem

Story/Poem

ಯಲ್ಲಮ್ಮ ದೇವಿ

ನೋಡ ಬಂದೆನು ನಾ ಸವದತ್ತಿಯನು ಉಧೋ ಎಂದು ಏರಿದೆನು ಗುಡ್ಡವನು ಶಕ್ತಿ ದೇವತೆ ನೀ ಪವಾಡ ಮಾತೇ! ರೇಣುಕಾ ದೇವಿ ನಿನಗೆ ನಮೋಸ್ತುತೇ. ರಾಜಕುಮಾರಿ ನೀ ಜಮದಗ್ನಿ ಲಗ್ನವಾದೆ ವೈಭೋಗ ತ್ಯಜಿಸಿ, ಕಷ್ಟವನು ಸಹಿಸಿದೆ ಒಮ್ಮೆ ಪರಶುರಾಮನಿಂದ ಹತ್ಯೆಯಾದೆ ಪತಿಯಿಂದ ಮತ್ತೆ ಜೀವ ...

Read More...

ಮನಸುಗಳು ಬೆಸೆಯುವ ಕೆಲಸ-ಗಜಲ್

ಶಾಂತಿಯ ತೋಟದಲಿ ಕೋಪ ತಾಪ ಹುಟ್ಟಬಾರದು ಹಾಡಿ ಎಚ್ಚರಿಸೋ ಕೋಗಿಲೆಯ ಕತ್ತು ಕೊಯ್ಯಬಾರ ಬೀದಿ ಬೀದಿಗಳಲಿ ಬೆಂಕಿ ಹರಡಿದೆ ಎಂದರೆ ಏನರ್ಥ ಕಿಡಿಯನು ಹೊತ್ತಿಸಿ ಅದಕೆ ಪೆಟ್ರೋಲ್ ಸುರಿಬಾರದು ಸರ್ವಜನ ಹಿತ ಕಾಪಾಡುವ ಕರ್ತವ್ಯ ಮರೆಬಾರದು ಪಕ್ಷಪಾತಿ ಎಂಬ ಹೆಸರು ಗಳಿಸಲು ಹೋಗಬಾರ...

Read More...

ನನ್ನ ಕವಿತೆ...

ನದಿಯಂತೆ ಭೋರ್ಗರೆದು ಹರಿದಿದ್ದಲ್ಲ ನನ್ನ ಕವಿತೆ...! ಎಂದೂ ಬತ್ತದ ಸಣ್ಣದೊಂದು ಒರತೆ...!! ಹೊಲಿಗೆ ಯಂತ್ರದಂತೆ ಯಾoತ್ರಿಕವಾಗಿ ಹೊಲೆದದ್ದಲ್ಲ... ನನ್ನ ಕವಿತೆ ಸಣ್ಣ ಸೂಜಿಯಲಿ ಬೆಸುಗೆಯ ದಾರ ಹಾಕಿ ಕಂಗಳ ಒತ್ತಿ ಹಿಡಿದು ಮೆಲ್ಲಗೆ ಹರಿದ ಮನಸುಗಳ ಹೊಲಿದ ಕವಿತೆ...ಒಲಿದ ಕವಿತೆ...

Read More...