Story/Poem

ದೀಪಿಕಾ ಬಾಬು

ಚಿತ್ರದುರ್ಗ ಜಿಲ್ಲೆಯ ಮಾರಘಟ್ಟ ಗ್ರಾಮದವರಾದ ದೀಪಿಕಾ ಬಾಬು ಅವರು ಬಾಲ್ಯದ ದಿನಗಳಿಂದಲೂ ಸಾಹಿತ್ಯದಲ್ಲಿ ಒಲವು ಬೆಳೆಸಿಕೊಂಡವರು. ಹಲವಾರು ಜಿಲ್ಲಾ ಮತ್ತು ರಾಜ್ಯ ಮಟ್ಟದ ದಿನಪತ್ರಿಕೆಗಳಲ್ಲಿ ಕವಿತೆಗಳನ್ನು, ಲೇಖನಗಳನ್ನು, ಸಣ್ಣ ಸಣ್ಣ ಕಥೆಗಳನ್ನು ಬರೆಯುತ್ತಾ ಬಂದ ದೀಪಿಕಾ ಅವರು ಪ್ರಸ್ತುತ 'ವಿನಯವಾಣಿ' ದಿನಪತ್ರಿಕೆಯಲ್ಲಿ 'ಸ್ತ್ರೀ ಲಹರಿ' ಎಂಬ ವಾರದ ಅಂಕಣವನ್ನು ಬರೆಯುತ್ತಿದ್ದಾರೆ. 

More About Author

Story/Poem

ಅವ್ವ

ಅವ್ವ, ನೀನು ಅದೆಷ್ಟು ವಾಚಾಳಿ ಎಂದರೆ ನಾನೇ ಮೌನಿಯಾಗುವಷ್ಟು! ಹಾಗಾಗಿ ನಿನ್ನೆದರು ವಾಚಿಸಲಾರೆ ಕೇವಲ ನಿನ್ನ ಮಾತುಗಳನ್ನಷ್ಟೇ ನಾನು ಸಂಭ್ರಮಿಸುತ್ತೇನೆ; ತುಸು ನೆನಪಿಸಿಕೋ ಹೀಗೊಮ್ಮೆ, ವಾರದ ಮುನ್ನವೇ ಭೇಟಿಯಾಗುವ ಸ್ಥಳವೊಂದ ನಿಗದಿಪಡಿಸಿ, ಅಲ್ಲಿ ಏಕಾಂತತೆಗಾಗಿ ಖಾಯಂ ಜಾಗ ಗೊತ್...

Read More...