Story/Poem

ದೇವು ಮಾಕೊಂಡ

ಯುವ ಬರಹಗಾರ ದೇವು ಮಾಕೊಂಡ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದವರು. ಸಿಂದಗಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ‘ಬಿಕರಿಗಿಟ್ಟ ಕನಸು, ಹೆಗ್ಗೇರಿಸಿದ್ದ ಚರಿತೆ’ ಅವರ ಪ್ರಕಟಿತ ಕವನ ಸಂಕಲನಗಳು. ಹಲವಾರು ಲೇಖನಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಗುರುರತ್ನ, ವಿದ್ಯಾಸಿರಿ ವಿಷಾರದ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿ ಬಹುಮಾನ, ಆಕಾಶವಾಣಿ ಭದ್ರಾವತಿಯಿಂದ ಪ್ರತಿಭಾ ಪ್ರಶಂಸಾ ಪ್ರಶಸ್ತಿಗಳು ಲಭಿಸಿವೆ. ಅಲ್ಲದೇ ವಿಜಯಪುರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮೀರವಾಡಿ ದತ್ತಿ ಪ್ರಶಸ್ತಿಯೂ ದೊರೆತಿದೆ. 

More About Author

Story/Poem

ಗಾಳಿಗೆ ತೊಟ್ಟಿಲು ಕಟ್ಟಬೇಕಾಗಿದೆ 

ಇಡೀ ಜಗ ಅಮಾನತ್ತಿನಲ್ಲಿದೆ ಎಲ್ಲರೂ ಸಾಲಾಗಿಯೇ ಚಲಿಸಬೇಕು ತಲೆಯೆತ್ತಿ ನೋಡಬೇಡಿ ಯಾರಿಗೂ ಕಣ್ಣು ಕಾಣಿಸುತ್ತಿಲ್ಲ ಇಲ್ಲಿ ನೆನಪಿಡಿ ಭಾರಹೊತ್ತ ಕತ್ತೆಯಂತೆಯೇ ಚಲಿಸಬೇಕು ಬರಿ ಕಿವಿಗಳ ಅಲುಗಾಡಿಸುತ್ತ ನೋವಾದರೆ ಕಂಡುಕಂಡಲ್ಲಿ ಅಳಬೇಡಿ ಶೋಕಿಸಲು ಈ ತಾಯ್ನೆಲ ನಿಮ್ಮದಾಗಿ ಉಳಿದಿಲ್ಲ ಕ...

Read More...