Story/Poem

ಕೆ. ಕರಿಸ್ವಾಮಿ

.ಲೇಖಕ ಹಾಗೂ ಪತ್ರಕರ್ತ  ಕೆ. ಕರಿಸ್ವಾಮಿ ಅವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಳಿಗೇನಹಳ್ಳಿ ಅಂಚೆ ವ್ಯಾಪ್ತಿಯ ಜವನಹಳ್ಳಿ ಗ್ರಾಮದವರು. ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ ಸಿ ಪದವೀಧರರು. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (1999), ಪತ್ರಿಕೋದ್ಯಮದಲ್ಲಿ (1999) ಸ್ನಾತಕೋತ್ತರ ಡಿಪ್ಲೊಮಾ, ಅಳಗಪ್ಪ ವಿವಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-2007.), ಹಾಗೂ ಹಂಪಿಯ ಕನ್ನಡ ವಿ.ವಿ.ಯಿಂದ ಡಾಕ್ಟರೇಟ್ ಆಫ್ ಲಿಟರೇಚರ್ (ಡಿ.ಲಿಟ್-2021)  ಪದವೀಧರರು. ಸದ್ಯ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

More About Author

Story/Poem

ಬುದ್ಧ ಬಿಡಿಸಿದ ಚಿತ್ರ

ಗುರುವೆ, ಕುರಿತು ಬಂದಿರುವೆ? ಹಾರಿ- ಏರಿ ಬಂದೆಯಾ? ಕುರಿತೋದದೆಯೆ!? ಹೆಣಗುತ್ತಿರುವೆ ಚಿತ್ರ ಬಿಡಿಸಿಕೊಳ್ಳಲು? ಹೆಣಗು ಹೆಣಗಿದರೆ ಹೆಣವಾಗಿಯಾದರೂ ಸಿಗಬಹುದೇನೋ? ದಾರಿ ತೋರು ಗುರುವೆ? ಯಾರ ದಾರಿಯನು ಯಾರು ತೋರಬೇಕು? ಗೊತ್ತು ಗುರಿಯೇ ಇಲ್ಲ ಗುರುವೆ? ಗೊತ್ತಿಲ್ಲದ ಗುರಿ ಗು...

Read More...