ಡಾ. ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ.
ಜೊತೆಯಾಗಿ ನಡೆದವರೆಲ್ಲ ಅಗಲಿದರೂ
ಸಾವು ಮಾತ್ರ ಜೊತೆಗಿರುವ ಖಾಯಂ ಮಿತ್ರ,
ಒಳಗೇ ಮುಗುಮ್ಮಾಗಿ ಮಲಗಿದ್ದು
ಕಾದು ನೋಡಿ ಹೆಡೆಯೆತ್ತುವುದೇ ಸಾರ್ವತ್ರಿಕ ಸೂತ್ರ,
ಸಾವೆದ್ದರೆ ನಾವಿಲ್ಲ: ನಾವೆದ್ದರೆ ಸಾವಿಲ್ಲ.
ನಮ್ಮೆಚ್ಚರ ಸಾವಿಗೆ ನಿದ್ರೆ; ಸಾವಿನೆಚ್ಚರ ನಮಗೆ ಚಿರನಿದೆ.
ಕರೆದರೆ ಬಾರ...