Story/Poem

ಕೆ. ಸತ್ಯನಾರಾಯಣ

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 

More About Author

Story/Poem

ಒಂದು ಭೋಜನ ಮೀಮಾಂಸೆ

ಈಗ ಹೇಳುತ್ತಿರುವ ಭೋಜನ ಮೀಮಾಂಸೆಯನ್ನು ನಾನು ಕೇಳಿಸಿಕೊಂಡಿದ್ದು, ಸಾಹಿತ್ಯ ಸಂಕಿರಣದ ಸಮಾರೋಪ ಸಮಾರಂಭದಲ್ಲಿ. ಮೀಮಾಂಸೆ ಕಟ್ಟಿದವರು ನಾಡಿನ ಪ್ರಸಿದ್ಧ ಕವಿ ರಾಜಶೇಖರ್‌. ರಾಜಶೇಖರರ ಕಾವ್ಯದಲ್ಲಿ ಕಥನದ ಅಂಶವೇ ಹೆಚ್ಚಿರುತ್ತಿದ್ದರಿಂದ ಭಾರತೀಯ ಕಥನ ಪರಂಪರೆ ಕುರಿತ ಸಂಕಿರಣದ ಸಮಾರೋಪಕ್ಕೆ...

Read More...