Story/Poem

ಕಾಜೂರು ಸತೀಶ

ಕಾಜೂರು ಸತೀಸ್ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಗ್ರಾಮದವರು.  ಶಿಕ್ಷಣ ಇಲಾಖೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೋಮವಾರಪೇಟೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಗಾಯದ ಹೂವುಗಳು’ ಮತ್ತು ‘ಕಡಲ ಕರೆ’ ಪ್ರಕಟಿತ ಕೃತಿಗಳು

More About Author

Story/Poem

ಕಾಜೂರು ಸತೀಶ್ ಅವರ ಇಕೋ ಕವಿತೆಗಳು

ಕವಿತೆ-೧ ಪುಟ್ಟ ಮಗು ಬಲೂನು ಊದುವುದ ನೋಡಿರಬೇಕು ಅಂತೆ ಗಾಳಿಯನ್ನೂದುತ್ತಿತ್ತು ಎಲೆ ಈ ಶೂನ್ಯ ಈ ಜೀವ ತುಂತುಂಬಿಕೊಂಡು ಒಡೆಯುವ ಹಾಗೆ ಎಲೆ ಊದಿ ತುಂಬಿಸಿದ ಗಾಳಿಯಲ್ಲಿ ತೊಟ್ಟು ಕಳಚಿಕೊಂಡು ತನ್ನ ಸಾವನ್ನು ಅತ್ತಿಂದಿತ್ತ ಇತ್ತಿಂದತ್ತ ಹಾರಾಡಿ ಸುಖಿಸುತ್ತಿತ್ತು. ಕವಿತೆ-೨ ನಾ...

Read More...