Story/Poem

ಕಲ್ಲೇಶ್ ಕುಂಬಾರ್

ಬೆಳಗಾವಿ ಜಿಲ್ಲೆಯ ಹಾರೂಗೇರಿ ಗ್ರಾಮ (ಜನನ: 06-05-1967) ಹುಟ್ಟೂರು. ಧಾರವಾಡ, ದಾವಣಗೆರೆ ಮತ್ತು ಬೀದರ್ ನಲ್ಲಿ ವಿದ್ಯಾಭ್ಯಾಸ. ಹಾರೂಗೇರಿಯ ಶ್ರೀ ಕರೇಸಿದ್ಧೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ  ಮುಖ್ಯೋಪಾಧ್ಯಾಯರಾಗಿದ್ದರು.  'ಉಸುರಿನ ಪರಿಮಳವಿರಲು' ಕಥಾಸಂಕಲನ ಮತ್ತು 'ಪುರುಷ ದಾರಿಯ ಮೇಲೆ' ಕವನಸಂಕಲನಗಳ ಪ್ರಕಟಣೆ. ಜೊತೆಗೆ,ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಥೆ, ಕವನ,ಲೇಖನಗಳ ಪ್ರಕಟಣೆಯಾಗಿವೆ.

More About Author

Story/Poem

ಸವಾರಿ

  ಈಗ ತಿಂಗಳೊಪ್ಪತ್ತಿನ ಹೊತ್ತಾಯಿತು. ಸಂಗಪ್ಪನ ಕಣ್ಣಿಗೆ ನಿದ್ದೆ ಅಂಬೋದು ಕನಸಿನ ಮಾತಾಗಿತ್ತು. ರಾತ್ರಿ ಹೊತ್ತು ಊಟ ಮಾಡಿದರೆ ಮಾಡಿದ; ಇಲ್ಲದಿದ್ದರೆ ಇಲ್ಲ ಎಂಬಂತ ಸ್ಥಿತಿಯಲ್ಲಿ ಹಾಸುಗೆಯಲ್ಲಿ ಮಲಗಿರುತ್ತಿದ್ದ. ಆತ ಇನ್ನೇನು ನಿದ್ದೆಗೆ ಜಾರಿದ ಎನ್ನುವಷ್ಟರಲ್ಲಿ ಏನಕೇನರೆ ವಿಚಾರಗ...

Read More...