Story/Poem

ಪ್ರದೀಪ್ ಬೇಲೂರು

ಲೇಖಕ ಪ್ರದೀಪ್ ಬೇಲೂರು ಅವರು ಮೂಲತಃ  ಹಾಸನ ಜಿಲ್ಲೆಯ ಬೇಲೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಬೆಂಗಳೂರಿನ ಒರಾಕಲ್ ಇಂಡಿಯಾ ಪ್ರೈ. ಲಿಮಿಟೆಡ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ ಅವರ ಹವ್ಯಾಸವಾಗಿದೆ.

More About Author

Story/Poem

ಅದುವೇ ಕನ್ನಡ ನಮ್ಮ ಕನ್ನಡ

ಭಾಷೆಯೊಂದು ಭಾವವಾಗಿ ಭಾವೈಕ್ಯತೆಯ ಸಾರಿದೆ ಕರೆದೆ ನಾನು ಅಮ್ಮನನ್ನು ಅಲ್ಲಿ ಪ್ರೀತಿ ತುಂಬಿದೆ ಎದೆಗೆ ಬಿದ್ದ ಅಕ್ಷರದ ಬೀಜವು ಟಸಿಲೋಡೆದು ಕೂಗಿದೆ ಅದುವೇ ಕನ್ನಡ ನಮ್ಮ ಕನ್ನಡ ಪ್ರಾಂತ್ಯದಲ್ಲಿ ಹಲವು ಕವಲು ಒಂದೇ ಬೇರ ಆಶ್ರಯಿಸಿದೆ ಕವನ ನಾಟ್ಯ ಸಾಹಿತ್ಯ ಸಂಗೀತ ನಿನ್ನ ಆಭರಣವಾಗ...

Read More...

ಸಂಸಾರ

ಅವರ ಬೆವರ ಹನಿಯು ಸ್ವಾತಿ ಮುತ್ತಾಗಿ ಅದನ್ನು ಮಾರಿದ ಹಣದಿಂದ ಸಂಸಾರವು ಸಾಗುತ್ತೆ. ಸಂಸಾರವೆಂಬ ಉತ್ಸವವ ಅವಿರತವಾಗಿ ಅಷ್ಟು ಋತುಗಳಲ್ಲೂ ದಶಕಗಳ ಕಾಲ ಹೊತ್ತ ಭುಜವು ಅವರದು. ಅವರ ಸ್ವಾರ್ಥವನ್ನು ಎಂದೋ ಸ್ಮಶಾನದಲ್ಲಿ ಸುಟ್ಟು ಬಂದರು. ಹಬ್ಬಕ್ಕೆರಡು ಅಂಗಿ ಕೊಂಡು ಸಂವಾತ್ಸರವೇ ...

Read More...