Story/Poem

ರವಿನಾಗ್‌ ತಾಳ್ಯ

ರವಿನಾಗ್‌ ತಾಳ್ಯ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ ಜೂನಿಯರ್ ಪ್ರೋಗ್ರಾಮರ್ ಆಗಿ ಗುತ್ತಿಗೆ ಆಧಾರದ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಆನ್ ಲೈನ್ ಕವಿಗೋಷ್ಠಿಗಳಲ್ಲಿ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳು ಆಯೋಜಿಸುವ ಸಾಹಿತ್ಯಕ ಗೋಷ್ಠಿಗಳನ್ನು ಪಾಲ್ಗೊಳ್ಳುವುದು ಅವರ ಹವ್ಯಾಸ. ಅವರ ಕವನಗಳು  ನಾಡಿನ ವಿವಿಧ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟಗೊಂಡಿವೆ. 

More About Author

Story/Poem

ಪ್ರಾಣ ಪಕ್ಷಿ

ರೆಕ್ಕೆ ಬಲಿತ ಹಕ್ಕಿಯದು ಎದೆಯ ಗೂಡು ಬಿಟ್ಟು ಹಾರಿದೆ ನನ್ನದೆಂಬ ಆಸೆಯಿಲ್ಲ ನನ್ನವರೆಂಬ ಮೋಹವಿಲ್ಲ ಇರುವುದೆಲ್ಲವ ಬಿಟ್ಟು ನೀಲಾಗಸಕೆ ಹಾರಿದೆ ಯಾವ ಗುರಿಯೋ ಯಾವ ಸಿರಿಯೋ ಯಾರ ಕರೆಯೋ ಯಾರ ಸೆರೆಯೋ ಏನನರಸಿ ಹೊರಟಿದೆ ಏನ ಬಯಸಿ ಹಾರಿದೆ ಪ್ರಾಣಪಕ್ಷಿ ಗೂಡು ಮೌನ ತಾಳ...

Read More...