Story/Poem

ರವಿಶಂಕರ ಪಾಟೀಲ

ರವಿಶಂಕರ ಪಾಟೀಲ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ 1 ಜುಲೈ 1984ರಲ್ಲಿ ಜನಿಸಿದರು. ವೃತ್ತಿಯಿಂದ ದೈಹಿಕ ಶಿಕ್ಷಕರಾಗಿರುವ ಅವರು ಬರವಣಿಗೆಯಲ್ಲೂ ಹೆಚ್ಚಿನ ಆಸಕ್ತಿಹೊಂದಿದ್ದಾರೆ. ‘ದೃಷ್ಟಿಕೋನ’ ಎಂಬ ಕತಾ ಸಂಕಲನ ಪ್ರಕಟವಾಗಿದೆ. ಕತೆ, ಕವನ ಅವರ ಇಷ್ಟದ ಸಾಹಿತ್ಯ ಪ್ರಕಾರಗಳು.

More About Author

Story/Poem

ಅವ್ಯವಸ್ಥಿತ ಮನೆ

ಒಂದು ವಿಚಿತ್ರವಾದ ರೂಹಿನೆಡೆಗೆ ಓಡುವವನಂತೆ ನಡೆದುಬರುತ್ತಿದ್ದ ಮಂಜುನಾಥನೊಂದಿಗೆ ಒಂದು ಅಸಹನೀಯ ವೇದನೆಯೂ ಬೆನ್ನಟ್ಟಿರುವಂತೆ ಕಾಣುತ್ತಿತ್ತು. ನಡೆದು ಬರುವ ಯಾವ ರಸ್ತೆಗಳಿಗೂ ನಿರ್ದಿಷ್ಟ ಕೊನೆಗಳೇ ಇಲ್ಲದಂತೆ ಆತನಿಗೆ ಅವು ಕಾಣುತ್ತಿದ್ದವು. ಮನುಷ್ಯರಂತೂ ನಿರ್ಜೀವ ಕಲ್ಲುಗಳು ನಡೆದಾಡುತ್ತಿರ...

Read More...