Story/Poem

ರೇಣುಕಾ ನಿಡಗುಂದಿ

ರೇಣುಕಾ ನಿಡಗುಂದಿಯವರು ಮೂಲತಹ ಧಾರವಾಡದವರು. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ, ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ, ದೆಹಲಿ ಕರ್ನಾಟಕ ಸಂಘದ 'ಮುಖವಾಣಿ 'ಅಭಿಮತ' ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ, ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ " ರಾಜಧಾನಿಯಲ್ಲಿ ಕರ್ನಾಟಕ" ಪುಸ್ತಕವನ್ನು ಸಂಪಾದಿಸಿದ್ದು ಅನೇಕ, ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಮಾಸಿಕಗಳಲ್ಲಿ ಪ್ರಕಟಗೊಂಡಿವೆ.

More About Author

Story/Poem

ಅಮೃತಾ ಪ್ರೀತಂರ ಎರಡು ಕವಿತೆಗಳು

ಖ್ಯಾತ ಪಂಜಾಬಿ ಕವಯಿತ್ರಿ ಅಮೃತಾ ಪ್ರೀತಂರ ಬದುಕೇ ಒಂದು ಅನನ್ಯ ಕಾವ್ಯ. ಪ್ರೇಮಕವಿತೆಗಳು, ಕಾದಂಬರಿಗಳ ಮೂಲಕ ಜಗತ್ತಿನ ಗಮನ ಸೆಳೆದ ಅವರ ಎರಡು ಕವಿತೆಗಳನ್ನು ರೇಣುಕಾ ನಿಡಗುಂದಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕರೆ ವರುಷಗಳ ಹಾದಿಯನ್ನು ಸೀಳಿ ನಿನ್ನ ಕರೆ ಕೇಳಿತು ಸಸ್ಸಿಯ ...

Read More...

ಗುಲಾಮ

ಉತ್ತರ ಪ್ರದೇಶದ ಸುಲ್ತಾನಪುರದ ಏರಿ ಫಿರೋಜ್‌ಪುರ್ ನಲ್ಲಿ 1957ರಲ್ಲಿ ಜನಿಸಿದ ರಮಾಕಾಂತ್ ಯಾದವ್ 1980ರಲ್ಲಿ ಜೆಎನ್ಯೂವಿಗೆ ಓದಲೆಂದು ಬಂದವರು. ತಮ್ಮ ವಿದ್ರೋಹಿ ಕಾವ್ಯನಾಮದಂತೆ ವ್ಯವಸ್ಥೆಯ ವಿರುದ್ಧ ಆಂದೋಲನಗಳಲ್ಲಿ ಘೋಷಣೆ ಕೂಗುತ್ತ, ಅನ್ಯಾಯ, ಅವ್ಯವಸ್ಥೆ ಪ್ರತಿಭಟಿಸ...

Read More...