Story/Poem

ಸಂಘಮಿತ್ರೆ ನಾಗರಘಟ್ಟ

ಮೂಲತಃ ತಿಪಟೂರಿನವರು. ತಂದೆ ಎನ್.ಕೆ ಹನುಮಂತಯ್ಯ, ತಾಯಿ ಶೈಲಜ ನಾಗರಘಟ್ಟ. ಆಂಗ್ಲ ಭಾಷೆಯಲ್ಲಿ ಎಂ.ಎ ಪದವಿ ಪಡೆದಿರುವ ಇವರು ರೇಖಾಚಿತ್ರ, ಸಂಗೀತ, ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಇದರೊಟ್ಟಿಗೆ ಹಿಮಪಕ್ಷಿ ಎಂಬ ಮುಖ ಸಂಪುಟ ಪತ್ರಿಕೆಯನ್ನು ಸಂಪಾದಿಸುತ್ತಿದ್ದಾರೆ.

More About Author

Story/Poem

ತೆರೆದ ಪೆಟ್ಟಿಗೆ

ಎಲ್ಲವನ್ನು ಅಮೂರ್ತವಾಗೇ ಕಾಣುವ ನನ್ನ ನೋಟ ನಿಮಗೆ ಅಪಾಯ‌‌‌-ಅಸಹ್ಯ ಎಂದನಿಸಿದಾಗ ನಾನು ನಿಮ್ಮ ಮುಂದೆ ತೆರೆದ ಪೆಟ್ಟಿಗೆ ಇಡುವೆ ಅಲ್ಲಿ ನಿಮ್ಮ ಅಸೂಯೆ-ಆರೋಪ ಎಲ್ಲವನ್ನೂ ಒಗೆಯಿರಿ ಮುಚ್ಚಳದ ಸಮೇತ ನಿಮ್ಮ ವ್ಯಕ್ತಿತ್ವದ ಪ್ರದರ್ಶನವನ್ನೇ ನಿಮ್ಮ ಕೈಗೆ ನೀಡುವ...

Read More...