Story/Poem

ಸ್ಮಿತಾ ರಾಘವೇಂದ್ರ ಭಟ್

ಲೇಖಕಿ ಸ್ಮಿತಾ ರಾಘವೇಂದ್ರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರ ಗ್ರಾಮದವರು.ಕಥೆ,ಕವನ, ಗಜಲ್, ಭಾವಗೀತೆ, ಚುಟುಕು, ಲೇಖನ ಹಾಯ್ಕು ಹೀಗೆ ಸಾಹಿತ್ಯ ಹಲವು ಪ್ರಕಾರದ ಬರವಣಿಗೆ ಇವರ ಹವ್ಯಾಸಗಳು. ನಾಡಿನ ವಿವಿಧ ಪತ್ವಿರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಕಾರವಾರ ಆಕಾಶವಾಣಿ, ಧಾರವಾಡ ಆಕಾಶವಾಣಿಯಲ್ಲಿ ಕಥೆ ಕವನಗಳ ವಾಚನ ಹಾಗೂ  ಮೈಸೂರು ದಸರಾ ಕವಿಗೋಷ್ಠಿ ಸೇರಿದಂತೆ ಹಲವು ವೇದಿಕೆಗಳಲ್ಲಿ ಕವನಗಳನ್ನು ಪ್ರಸ್ತುತಪಡಿಸಿದ್ದಾರೆ. ’ಕನಸು ಕನ್ನಡಿ’ ಎಂಬುದು ಇವರ ಮೊದಲ ಗಜಲ್ ಸಂಕಲನ.

More About Author

Story/Poem

ಒಂದು ಕಪ್ ಚಹಾ

ಲೇಖಕಿ ಸ್ಮಿತಾ ರಾಘವೇಂದ್ರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರ ಗ್ರಾಮದವರು.ಕಥೆ,ಕವನ, ಗಜಲ್, ಭಾವಗೀತೆ, ಚುಟುಕು, ಲೇಖನ ಹಾಯ್ಕು ಹೀಗೆ ಸಾಹಿತ್ಯ ಹಲವು ಪ್ರಕಾರದ ಬರವಣಿಗೆ ಇವರ ಹವ್ಯಾಸಗಳು ಪ್ರಸ್ತುತ ಅವರ ‘ಒಂದು ಕಪ್ ಚಹಾ’ ಕತೆ ನಿಮ್ಮ ಓದಿಗಾಗ...

Read More...

ಅಳತೆಗೋಲು

ಒಲವೆಂದರೆ ಹಾಗೇ ಮಾಪನವಿರದ ಅಳತೆಗೋಲು ಅಳೆಯಬಾರದು ಏನನ್ನೂ. ಸಂಖ್ಯೆಗಳ ಬರೆದು ಪ್ರಮಾಣಗಳ ಹೇಳಬಾರದು. ಅಡ್ಡ ಉದ್ದ ಚೌಕ ಆಯತ ಏನು ಬೇಕಾದರೂ ಆಗಬಹು ಕಣ್ಣಳತೆಗೆಲ್ಲ ಅದು ಖಾತ್ರಿ ಆಗಿಬಿಡಬೇಕು. ಸುತ್ತುವರಿದಿದ್ದರೆ ಅದು ಗೆರೆಯೇ ಅಲ್ಲ ನೀನೆಷ್ಟೇ ಎಳೆದರೂ ಒಳಗಿನ ಗೆರೆ ಬೆಳೆಯುವುದ...

Read More...