Story/Poem

ಸುಬ್ಬು ಹೊಲೆಯಾರ್‌ (ಹೆಚ್. ಕೆ. ಸುಬ್ಬಯ್ಯ)

ಸುಬ್ಬು ಹೊಲೆಯಾರ್‌ ಎಂದೇ ಪ್ರಖ್ಯಾತವಾಗಿರುವ ಹೆಚ್. ಕೆ. ಸುಬ್ಬಯ್ಯ  ಕೋಮಾರಯ್ಯ ಮತ್ತು ತಿಪ್ಪಮ್ಮ ದಂಪತಿಗಳ ಮಗನಾಗಿ ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ ಜನಿಸಿದರು. ಪ್ರಸ್ತುತ ದೂರದರ್ಶನ ಚಂದನ ವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಕರಾಗಿರವ ಸುಬ್ಬು ಹೊಳೆಯಾರ್‌, ಡಿಪ್ಲೊಮ ಇನ್ ಡ್ರಾಮಾ ಪದವಿ, ನೀನಾಸಂ ಹೆಗ್ಗೋಡು ಇಲ್ಲಿ ರಂಗ ಶಿಕ್ಷಣ ಕಲಿತವರು. ’ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಕೃತಿಗೆ ಡಾ. ಜಿ. ಎಸ್. ಎಸ್. ಕಾವ್ಯಪ್ರಶಸ್ತಿ, ದಿನಕರದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಗಂಧದ ಹಾರ ಕಾವ್ಯಪ್ರಶಸ್ತಿ, ’ಅಮ್ಮ’ಗೌರವ ಪ್ರಶಸ್ತಿ, ಮುಳ್ಳೂರ್‌ ನಾಗರಾಜ್ ಕಾವ್ಯಪ್ರಶಸ್ತಿ ಸೇರಿದಂತೆ ಹಲವಾರು ಪ್ರಸಸ್ತಿ, ಪುರಸ್ಕಾರಗಳು ಸಂದಿವೆ.

More About Author

Story/Poem

ನೀನು ಹುಟ್ಟಿದ ಈ ದಿನ

ಸಮಾನತೆಯ ಕನಸಿಗೆ ಸಹಿ ಹಾಕಿದ ಭೀಮಾ ಸಾಹೇಬರು ಮಾನವತೆಯ ಮುಗುಳುನಗೆಯಾಡಿದರು ಭೀಮ ಹುಟ್ಟಿದ ಭೂಮಿ ಇದು ಭಯ ಬಿಟ್ಟು ಬಯಲಲ್ಲಿ ಹಾಡಿರಿ ನಮ್ಮ ನುಡಿಯೇ ಭೀಮ ನಡೆಯು ನಮ್ಮದೆಲ್ಲವೂ ಸಮಾನತೆಯ ಕಡೆಗೆ ಎಂತ ಜಾತಿ ಎಂತ ಧರ್ಮ ಕಂದಕಗಳ ಕಡಿದೆ ನೀನು ನೊಂದು ಬೆಂದ ಜೀವಗಳಿಗೆ ಜಲವಾದ ಜೀ...

Read More...