Story/Poem

ವೇದಾಮಂಜುನಾಥನ್ ಬೆಳಗೆರೆ

ಬೆಳಗೆರೆಯಂತಹ ಸಾಹಿತ್ಯ ವಾತಾವರಣದಿಂದ ಬಂದ ವೇದಾರವರು, ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡವರು. ಪದವಿ ವ್ಯಾಸಂಗದಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರುತ್ತಾರೆ. ಇದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುವ ಕನ್ನಡ ಜಾಣ ಹಾಗು ರತ್ನ ಪರೀಕ್ಷೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿರುತ್ತಾರೆ. 

More About Author

Story/Poem

ಆಲೀಕಲ್ಲು

ಮಳೆಬರುವ ದಿನಗಳಲ್ಲಿ ನಾನೊಂದು ಸಂಭ್ರಮದ ಹೂವು ! ಬೆಳ್ಮುಗಿಲ ತುಣುಕುಗಳಂತೆ ಬಿದ್ದ ಆಲಿಕಲ್ಲು, ಇಬ್ಬನಿ, ಮುತ್ತು, ಮಲ್ಲಿಗೆ, ಕಲ್ಲಿನ ಗಾತ್ರದಲಿ ಬಿದ್ದ ಬಿಳಿ ಬಣ್ಣದ ತುಂಡುಗಳು! ಸಂಜೆಯಲಿ ಹಿತ್ತಲ ಬಾಗಿಲಲಿ ನಿಂತಾಗ, ಗಿಡದ ನಡುವೆ ಹುಲ್ಲಿನ ಮೇಲೆ ಕಂಡಿತು ಶ್ವೇತವರ್ಣದ ಆ...

Read More...