Book Watchers

ರಾಜಾರಾಂ ತಲ್ಲೂರು

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ.

Articles

ಹಾದಿಗಲ್ಲಿನ ‘ಕಾಂಟ್ರಾಸ್ಟುಗಳು’

ಪುಸ್ತಕ ಸ್ಪಷ್ಟವಾಗಿ ಎರಡು ವಿಭಾಗ ಆಗಿದೆ. ಲೇಖಕ ಸರ್ಕಾರಿ ಸೇವೆಗೆ ಸೇರುವ ತನಕದ್ದು ಮತ್ತು ಆ ಬಳಿಕದ್ದು. ನನಗೆ ಬಹಳ ಕುತೂಹಲಕರ ಅನ್ನಿಸಿದ್ದು, ಆರಂಭದ ಹಳ್ಳಿಯ ಬದುಕನ್ನು ದಯಾನಂದ ಅವರು ಕಟ್ಟಿಕೊಡುವ ರೀತಿ. ಅದು ಬಹಳ ಭಾವತೀವ್ರತೆ, ಸ್ಪಷ್ಟ ಚಿತ್ರಗಳು ಮತ್ತು ಒಟ್ಟು ಪರಿಸ್ಥಿತಿಯ ವಿವರಣೆಗಳ ಮೇಲೆ ಸಂಪೂರ್ಣ ಹಿಡಿತದೊಂದಿಗೆ ಮೂಡಿಬಂದಿವೆ. ಪುಸ್ತಕದ ಹೈಲೈಟ್ ಕೂಡಾ ಅದೇ. ಪುಸ್ತಕದ ಬಗ್ಗೆ ಬರೆದಿರುವ ಎಲ್ಲರೂ ಎತ್ತಿ ಆಡುತ್ತಿರುವುದು ಕೂಡ ಅದನ್ನೇ.

Read More...

ಇಂಟೆನ್ಸಿಟಿಯೊಂದಿಗೆ ಕಟ್ಟಿಕೊಡುವ `ವರ್ಜಿನ್ ಮೊಹಿತೊ’

ಚಪ್ಪರಿಕೆ ಕೂಡ ಅಲ್ಲೇ ಸಮೀಪದ ನಾವುಂದದಲ್ಲಿ ಅವರ ಅಪ್ಪನ ಹೊಟೇಲು ಜಗಲಿಯಲ್ಲಿ ಜನರೊಂದಿಗೆ ಬೆರೆತು ಬೆಳೆದವರು. ಅವರೂರಿಗೆ ಅದು ಒಂದೇ ಹೊಟೇಲು.

Read More...