Book Watchers

ಶರಣಬಸಪ್ಪ ಕೆ. ಗುಡದಿನ್ನಿ

ಲೇಖಕ ಶರಣಬಸವ ಕೆ. ಗುಡದಿನ್ನಿ ಅವರು ರಾಯಚೂರು ಜಿಲ್ಲೆಯ ಗುಡದಿನ್ನಿ ಗ್ರಾಮದವರು. ವೃತ್ತಿಯಿಂದ ಶಿಕ್ಷಕರು. ಕೃತಿಗಳು: ಧಣೇರ ಭಾವಿ (ಕಥಾ ಸಂಕಲನ), ಇವರ ಕಥೆಗಳು ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯ ಟಾಪ್‌ -25 ಕಥೆಗಳಲ್ಲಿ ಪ್ರಕಟಗೊಂಡಿವೆ. “ತಬ್ಬಲಿ ಮರ” ಕಥೆ ʼಸಮತಾ ಕಥಾ ಸ್ಪರ್ಧೆʼಯಲ್ಲಿ ಮೊದಲ ಸ್ಥಾನ ಗಳಿಸಿದೆ.

Articles

ಕನ್ನಡ ಕಾದಂಬರಿ ಲೋಕದಲ್ಲೊಂದು ಹೊಸ ಗುರುತು 'ಅವನಿ'...

ಗುಲಾಬಿಯ ಬೆನ್ನಲ್ಲೇ ಮುಳ್ಳಿರುವಂತೆ ಪ್ರೀತಿಯ ಪಕ್ಕದಲ್ಲೆಲ್ಲೋ ದ್ವೇಷ ಹೊಗೆಯಾಡುತ್ತಿರುತ್ತದೆ. ಅದನ್ನೆಲ್ಲ ಅತ್ಯಂತ ಜತನದಿಂದ ತಮ್ಮ ಕತೆಯ ಕ್ಯಾನ್ವಾಸನಲ್ಲಿ ಹಿಡಿದಿಟ್ಟಿದ್ದಾರೆ.

Read More...