ವಿಠ್ಠಲ ದಳವಾಯಿ
ಕವಿ ವಿಠ್ಠಲ ದಳವಾಯಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು ಮುಗಳಿಹಾಳದವರು. 1984 ಜೂನ್ 01 ರಂದು ಜನನ. ಪ್ರಾಥಮಿಕ ಶಾಲಾ ಸಹ ಶಿಕ್ಷಕರು. ’ಬೋಧಿ ನೆರಳಿನ ದಾರಿ’ ಪ್ರಕಟಿತ ಕವನ ಸಂಕಲನ. ಅರಳು ಸಾಹಿತ್ಯ ಪ್ರಶಸ್ತಿ, ಬಸವರಾಜ ಕಟ್ಟೀಮನಿ ಸಾಹಿತ್ಯ ಪ್ರಶಸ್ತಿ, ತೇಜಸ್ವೀ ಕಟ್ಟೀಮನಿ ಸಾಹಿತ್ಯ ಪ್ರಶಸ್ತಿ, ದ.ರಾ ಬೇಂದ್ರೆ ಯುವಗ್ರಂಥ ಬಹುಮಾನ, ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗಳು ಸಂದಿವೆ.