ಬಳ್ಳಿ ತರಕಾರಿಗಳು

Author : ಪಿ. ನಾರಾಯಣಸ್ವಾಮಿ

Pages 64

₹ 50.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಹಬ್ಬುವ ಬಳ್ಳಿಗೆ ಬಿಡುವ ಕಾಯಿ, ಹೂವು ಸೇರಿದಂತೆ ಇತರೆ ತರಕಾರಿಗಳ ಮಾಹಿತಿಯನ್ನು ವಿವರವಾಗಿ ಚರ್ಚಿಸಿದ ಕೃತಿ-ಬಳ್ಳಿ ತರಕಾರಿಗಳು. ಡಾ. ಪಿ. ನಾರಾಯಣ ಸ್ವಾಮಿ ಹಾಗೂ ಡಾ. ಎಲ್. ವಸಂತ ರಚಿಸಿದ್ದಾರೆ. ಹಾಗಲಕಾಯಿ, ಸೌತೇಕಾಯಿ, ತೊಂಡೇಕಾಯಿ, ಕಲ್ಲಂಗಡಿ ಹೀಗೆ ವಿವಿಧ ತೆರನಾದ ತರಕಾರಿಗಳು ಹಾಗೂ ಅವುಗಳ ಪೌಷ್ಟಿಕತೆ, ಆರೋಗ್ಯಕ್ಕೆ ಹಿತವಪ್ಪುವಂತಹದ್ದರ ಕುರಿತ ಸೂಕ್ತ ಮಾಹಿತಿಯನ್ನು ಈ ಕೃತಿಯಿಂದ ಪಡೆಯಬಹುದು. ಈ ಕೃತಿಗೆ ಧಾರವಾಡ ಕೃಷಿ ವಿ.ವಿ. ಕನ್ನಡ ಸಂಘದ ಪಂಚವಾರ್ಷಿಕ ‘ಕೃಷಿ ಸಾಹಿತ್ಯ ಶ್ರೀ’ ಪ್ರಶಸ್ತಿ (1994-99) ಲಭಿಸಿದೆ.

About the Author

ಪಿ. ನಾರಾಯಣಸ್ವಾಮಿ

ಬಹರಗಾರರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಆಗಿ ಕಾರ್ಯನಿರ್ವಹಿಸಿರುವ ಡಾ. ಪಿ. ನಾರಾಯಣ ಸ್ವಾಮಿ ಅವರು ಎಂ.ಎಸ್‌ಸಿ. ಪದವೀಧರರು. ಇಂಗ್ಲೆಂಡಿನಲ್ಲಿ ತೋಟಗಾರಿಕೆ ವಿಷಯದಲ್ಲಿ ಪಿಹೆಚ್.ಡಿ. ಗಳಿಸಿದ್ದಾರೆ. ತೋಟಗಾರಿಕೆಗೆ ಸಂಬಂಧಿಸಿದಂತೆ ಕೃತಿಗಳನ್ನೂ ಮತ್ತು ತಾಂತ್ರಿಕ ಕೈಪಿಡಿಗಳನ್ನೂ ರಚಿಸಿದ್ದಾರೆ. ಜನಪ್ರಿಯ ಹಣ್ಣು. ಬಹುವಿಧ ತರಕಾರಿಗಳು, ದ್ರಾಕ್ಷಿ ಕೃಷಿ ಸೇರಿದಂತೆ ಹಲವಾರು ಕೃತಿಗಳನ್ನುರಚಿಸಿದ್ದಾರೆ. ಇವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇವರಗೆ ಶ್ರೇಷ್‌ಠ ಕೃಷಿ ಲೇಖಕ ಪ್ರಶಸ್ತಿ ನೀಡಿ ಗೌರವಿಸಿದೆ. ...

READ MORE

Related Books