ಗೆಡ್ಡೆ ತರಕಾರಿಗಳು

Author : ಪಿ. ನಾರಾಯಣಸ್ವಾಮಿ

Pages 72

₹ 60.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು
Phone: 08022161900

Synopsys

ಮಣ್ಣಿನೊಳಗೆ ಬೆಳೆಯುವ ತರಕಾರಿಗಳು ಹಾಗೂ ಅವುಗಳ ಉಪಯೋಗಗಳ ಕುರಿತು ಮಾಹಿತಿ ನೀಡುವ ಕೃತಿ ಗೆಡ್ಡೆ ತರಕಾರಿಗಳು. ಈ ಕೃತಿಯು ಮುಖ್ಯವಾಗಿ ಗೆಡ್ಡೆ ತರಕಾರಿಗಳು ಯಾವುವು? ಅದರ ಉಪಯೋಗಗಳೇನು? ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ಡಾ. ಪಿ. ನಾರಾಯಣ ಸ್ವಾಮಿ ಹಾಗೂ ಡಾ. ಎಲ್. ವಸಂತ ಅವರು ನೀಡಿದ್ದಾರೆ. 

About the Author

ಪಿ. ನಾರಾಯಣಸ್ವಾಮಿ

ಬಹರಗಾರರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಆಗಿ ಕಾರ್ಯನಿರ್ವಹಿಸಿರುವ ಡಾ. ಪಿ. ನಾರಾಯಣ ಸ್ವಾಮಿ ಅವರು ಎಂ.ಎಸ್‌ಸಿ. ಪದವೀಧರರು. ಇಂಗ್ಲೆಂಡಿನಲ್ಲಿ ತೋಟಗಾರಿಕೆ ವಿಷಯದಲ್ಲಿ ಪಿಹೆಚ್.ಡಿ. ಗಳಿಸಿದ್ದಾರೆ. ತೋಟಗಾರಿಕೆಗೆ ಸಂಬಂಧಿಸಿದಂತೆ ಕೃತಿಗಳನ್ನೂ ಮತ್ತು ತಾಂತ್ರಿಕ ಕೈಪಿಡಿಗಳನ್ನೂ ರಚಿಸಿದ್ದಾರೆ. ಜನಪ್ರಿಯ ಹಣ್ಣು. ಬಹುವಿಧ ತರಕಾರಿಗಳು, ದ್ರಾಕ್ಷಿ ಕೃಷಿ ಸೇರಿದಂತೆ ಹಲವಾರು ಕೃತಿಗಳನ್ನುರಚಿಸಿದ್ದಾರೆ. ಇವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇವರಗೆ ಶ್ರೇಷ್‌ಠ ಕೃಷಿ ಲೇಖಕ ಪ್ರಶಸ್ತಿ ನೀಡಿ ಗೌರವಿಸಿದೆ. ...

READ MORE

Related Books