ಪದ ಸಂಚಯ

Author : ಎಂ.ಸಿ.ಶ್ರೀಧರಮೂರ್ತಿ (ಹೊಳಲು ಶ್ರೀಧರ್)

Pages 228

₹ 220.00




Year of Publication: 2021
Published by: ಯೋಗಿತ ಪ್ರಕಾಶನ
Address: # 117, ಬಿಲ್ವ ನಿಲಯ, 3ನೇ ಹಂತ, ಪೊಲೀಸ್ ಬೂತ್, ಜೆ.ಪಿ.ನಗರ, ಮೈಸೂರು

Synopsys

ಲೇಖಕ ಹೊಳಲು  ಶ್ರೀಧರ ಅವರ ಕೃತಿ-ಪದ ಸಂಚಯ. 150 ಪದಬಂಧಗಳು ಮತ್ತು ಅವುಗಳ ಉತ್ತರಗಳನ್ನು ಒಳಗೊಂಡಿದೆ. ಪದಗಳ ತಾಕತ್ತು ಮೆದುಳಿಗೆ ಕಸರತ್ತು ಎಂಬ ಉಪಶೀರ್ಷಿಕೆ ಹೊಂದಿದೆ. 'ತರಂಗ'  ವಾರಪತ್ರಿಕೆಯ 'ಶಬ್ದಶಿಲ್ಪ' ಅಂಕಣದಲ್ಲಿ ಪ್ರಕಟಗೊಂಡಿವೆ. 

 

About the Author

ಎಂ.ಸಿ.ಶ್ರೀಧರಮೂರ್ತಿ (ಹೊಳಲು ಶ್ರೀಧರ್)

ಲೇಖಕ ಎಂ.ಸಿ. ಶ್ರೀಧರಮೂರ್ತಿ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮದ್ದೂರಿನವರು. ತಂದೆ-ಎಂ.ಎಲ್. ಚಿನ್ನಸ್ವಾಮಿ, ತಾಯಿ- ಸರೋಜಮ್ಮ. ಹೊಳಲು ಶ್ರೀಧರ್ ಎಂಬುದು ಇವರ ಕಾವ್ಯನಾಮ. ಎಂ.ಎ, ಬಿ.ಎಸ್ಸಿ, ಬಿಎಡ್, ಪದವೀಧರರು. 24 ವರ್ಷ ಕಾಲ ಪ್ರೌಢಶಾಲೆಗಳಲ್ಲಿ ವಿಜ್ಞಾನ-ಗಣಿತ ಶಿಕ್ಷಕರಾಗಿ, ಬಸರಾಳಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 13 ವರ್ಷ ಕಾಲ ಕನ್ನಡ ಉಪನ್ಯಾಸಕರಾಗಿ ಒಟ್ಟು 37 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಜಿಲ್ಲಾ ಮತ್ತು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪತ್ರ ಲೇಖನಗಳನ್ನು ಬರೆದಿದ್ದಾರೆ.  ಪ್ರಸ್ತುತ ಸ್ಥಳೀಯ ಮಂಡ್ಯ ಪ್ರೆಸ್ ದಿನಪತ್ರಿಕೆಯ ಮುಖ್ಯ ವರದಿಗಾರರಾಗಿದ್ದಾರೆ.  ಕೃತಿಗಳು: ವಿಚಾರ ಲಹರಿ (ಲೇಖನಗಳ ಸಂಗ್ರಹ), ...

READ MORE

Related Books