ವಿಶ್ವಮಾನವ ಕುವೆಂಪು ಹುಟ್ಟುಹಬ್ಬದ ಸವಿನೆನಪಿನಲ್ಲಿ ಶತಮಾನದ ಕಾವ್ಯ ಕಾರ್ಯಕ್ರಮ

Date: 29-12-2025

Location: ಬೆಂಗಳೂರು


ಬೆಂಗಳೂರು: ಬೀಟಲ್‌ ಬುಕ್‌ ಶಾಪ್‌ ಇವರ ನೇತೃತ್ವದಲ್ಲಿ ವಿಶ್ವಮಾನವ ಕುವೆಂಪು ಹುಟ್ಟುಹಬ್ಬದ ಸವಿನೆನಪಿನಲ್ಲಿ ಶತಮಾನದ ಕಾವ್ಯ "ಬೊಮ್ಮನ ಹಳ್ಳಿಯ ಕಿಂದರಿ ಜೋಗಿ” ನೆನಪಿನೊಂದಿಗೆ ʻ'ಹೊಸ ಓದುಗರಿಗೆ ಕುವೆಂಪು' ಕುವೆಂಪು ಬರಹಗಳು ಮತ್ತು ಭಾಷಣಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವು ಡಿ. 29 ಸೋಮವಾರದಂದು ನಗರದಲ್ಲಿ ನಡೆಯಿತು.

ಸಂಸ್ಕೃತಿ ಚಿಂತಕ ಕೆ.ವಿ ನಾರಾಯಣ ಅವರು ಉಪನ್ಯಾಸ ನೀಡಿದರು.

ಕೃತಿ ಕುರಿತು ಸಾಹಿತಿ, ಅನುವಾದಕಿ ವನಮಾಲ ವಿಶ್ವನಾಥ ಅವರು ಮಾತನಾಡಿದರು.

 

MORE NEWS

ಚಿನ್ನಮಣೀಸ್ ವರ್ಲ್ಡ್ ; ಹಲವು ಅಚ್ಚರಿಗಳ ಜಗತ್ತು

29-12-2025 ಬೆಂಗಳೂರು

ಬದುಕಿನ ಕಠೋರ ಸತ್ಯಗಳನ್ನು ಹೇಳುತ್ತಲೇ ಆ ಬದುಕಿನ ಬಗ್ಗೆ ಕಹಿ ಮೂಡಿಸದ ಆಪ್ಯಾಯಮಾನಕರ ಓದಿನ ಕೃತಿಯಿದು. ಹಾಗೆಂದು ಇದು ಗೋ...

ನಿರ್ದೇಶಕ,  ಸಾಹಿತಿ ಟಿ. ಎನ್. ಸೀತಾರಾಂ ಅವರಿಗೆ 'ಪಂಚಮಿ ಪುರಸ್ಕಾರ 2026'

29-12-2025 ಬೆಂಗಳೂರು

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯಿಂದ ಕೊಡಮಾಡುವ ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ 'ಪಂಚಮಿ ಪು...

ತುಮಕೂರು: ಡಿ. 29, 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಸಕಲ ಸಿದ್ಧತೆ

29-12-2025 ತುಮಕೂರು

ತುಮಕೂರು : ನಗರದ ಗಾಜಿನ ಮನೆಯಲ್ಲಿ ಡಿಸೆಂಬರ್ 29 ಮತ್ತು 30ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ...