Story/Poem

ಎ.ಎನ್. ಪ್ರಸನ್ನ

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ.

More About Author

Story/Poem

ಬಿಡುಗಡೆ

ಈಗ ಕೆಲವು ವರ್ಷಗಳಿಂದ ಧರಣಿಯ ದಿನಚರಿ ಬದಲಾಗದ ಪಠ್ಯದಂತಿದೆ. ಬೆಳಿಗ್ಗೆ ಬೆಳಕು ಕಣ್ಣು ಬಿಡುವುದರ ಜೊತೆಗೆ ತಾನೂ ಕಣ್ಬಿಟ್ಟು ಎದ್ದು ಮುಖ ತೊಳೆದುಕೊಂಡು ಬಂದು ಕಿಟಕಿಯ ಕರ್ಟನ್ ಜರುಗಿಸುತ್ತಾಳೆ. ಕೂಡಲೇ ಇನ್ನಷ್ಟು ಬೆಳಕು ಅವಸರದಿಂದ ಒಳಗೆ ಹೆಜ್ಜೆ ಇಟ್ಟಿದ್ದು ಕಂಡು ಅವಳಿಗೆ ಗೆಲುವು ಪುಟಿಯುತ...

Read More...