Story/Poem

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ.

More About Author

Story/Poem

ಸ್ವಯಂಭು..!

ಈ ಬುವಿಯಲ್ಲಿ ನಮ್ಮ ಬದುಕಿನ ನಲಿವಬಂಡಿ ನಾವೇ ಹೂಡಬೇಕು ನಮ್ಮೆಲ್ಲಾ ಸಂತಸ ಸಂಭ್ರಮಗಳಿಗೆ ನಿತ್ಯ ನಾವೇ ಅಂಕಿತ ಹಾಕಬೇಕು.! ಅವರಿವರಿಂದ ಸುಮ್ಮನೇಕೆ ನಿರೀಕ್ಷೆ ಎದುರಿಸುತ ನಿಂತು ಸಕಲ ಪರೀಕ್ಷೆ ನಾವೇ ಇಚ್ಚೆಯಲಿ.. ಕೆಚ್ಚೆದೆಯಲಿ.. ಈಡೇರಿಸಿಕೊಳ್ಳೋಣ ನಮ್ಮಾಕಾಂಕ್ಷೆ.! ನಗಲೇಬೇಕೆ...

Read More...